(ವಿಶ್ವ ಕನ್ನಡಿಗ ನ್ಯೂಸ್ www.vknews.in ): ಚಿತ್ರರಂಗದ ಕುಟುಂಬದಲ್ಲಿ ಹುಟ್ಟಿ ಬೆಳೆದ ನಟ ಶ್ರೀ ಮುರಳಿ ಜೀವನದ ಬಗ್ಗೆ ವಿಕೇಂಡ್ ವಿಥ್ ರಮೇಶ್ ಕಾರ್ಯಕ್ರಮ ಪ್ರಪಂಚದ ಮುಂದೆ ತೆರೆದಿಟ್ಟಿದೆ . ಶ್ರೀಮಂತ ಮನೆತನದಲ್ಲಿ ಹುಟ್ಟಿದರು ಚಿತ್ರರಂಗದಲ್ಲಿ ಯಶಸ್ಸು ಗಳಿಸಲು ಒಬ್ಬ ನಟ ಹೇಗೆಲ್ಲ ಕಷ್ಟಪಡಬೇಕು , ಕಷ್ಟದ ಸಮಯದಲ್ಲಿ ಯಾರೆಲ್ಲ ಜತೆಗಿರುತ್ತಾರೆ ಇದನ್ನೆಲ್ಲ ಮುರಳಿ ಜೀವನ ತಿಳಿಸಿ ಹೇಳುತ್ತದೆ .
ಚಂದ್ರಚಕೋರಿ ಯಂತ ಹಿಟ್ ಫಿಲಂ ನೀಡಿದ್ದ ಮುರಳಿ ನಂತರ ಸಾಲು ಸಾಲು ಸೋಲು ಕಂಡಿದ್ದರು , ಅವರೇ ಹೇಳಿಕೊಂಡಿರುವ ಹಾಗೆ ಹಣಕ್ಕೋಸ್ಕರ ಅವರು ಕಷ್ಟಪಟ್ಟಿದ್ದರು , “ತನ್ನ ಸುತ್ತ ಎಲ್ಲರು ಕೋಟ್ಯಧೀಶರು ಆದರೆ ನಾನು ಬದುಕಿದ್ದೀನೋ ಸತ್ತಿದ್ದೀನೋ ನೋಡಲು ಯಾರು ಬಂದಿರಲಿಲ್ಲ , “ಉಗ್ರಂ” ಸಮಯದಲ್ಲಿ ನನ್ನ ಸ್ನೇಹಿತ ದರ್ಶನ್ ಬಳಿ ಈ ಚಿತ್ರವನ್ನು ವಿತರಣೆ ಮಾಡಬೇಕು ಎಂದು ಕೇಳಿಕೊಂಡಾಗ ಒಂದು ಕ್ಷಣ ಯೋಚನೆ ಮಾಡದೆ ಒಪ್ಪಿಕೊಂಡ, ಆತನೇ ನನಗೆ ಸಪೋರ್ಟ್ ಮಾಡಿದ” ಎಂದು ದರ್ಶನ್ ಬಗ್ಗೆ ಅತೀವ ಮೆಚ್ಚುಗೆಯ ಮಾತನ್ನು ಮುರಳಿ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.
Your email address will not be published. Required fields are marked *
ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಅಸಭ್ಯ, ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಪ್ರತಿಕ್ರಿಯೆಗಳನ್ನು ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ. ಇಂತಹ ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಮಾಹಿತಿ ಕೇಳಿದರೆ ಪ್ರತಿಕ್ರಿಯೆ ಬರೆದವರ ಇ-ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ.
ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ.
ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಕಾಮೆಂಟುಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಂಪಾದಕರನ್ನು ಸಂಪರ್ಕಿಸಿರಿ
ಅಬ್ದುಲ್ ಹಮೀದ್ .ಸಿ .ಹೆಚ್. ಪ್ರಧಾನ ಸಂಪಾದಕರು [email protected]
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.