(ವಿಶ್ವ ಕನ್ನಡಿಗ ನ್ಯೂಸ್ www.vknews.in ): ದುಬೈ ನಲ್ಲಿ ನಡೆಯುತ್ತಿರುವ ಪಟ್ಲ ಸಂಭ್ರಮ ೨೦೧೯ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ನಟ ಪುನೀತ್ ರಾಜ್ ಕುಮಾರ್ ಕಲಾವಿದರ ನೆರವಿಗೆ ಮುಂದಾಗಿದ್ದಾರೆ .
ಪಟ್ಲ ಪೌಂಡೇಶನ್ ಮೂಲಕ ಕೊಡಮಾಡುವ ಯಕ್ಷಪಟ್ಲಾಶ್ರಯ ಕ್ಕೆ ಒಂದು ಮನೆಯ ಘೋಷಣೆಯನ್ನು ಪುನೀತ್ ಮಾಡಿದ್ದಾರೆ .