(www.vknews.com) : ಮಾನ್ಯರೇ ಜಗತ್ತನ್ನೇ ತಲ್ಲಣಗೊಳಿಸಿದ ಕೋರೋಣ ಎಂಬ ಮಹಾ ಮಾರಿಯಿಂದ ಜನರೆಲ್ಲರೂ ಕಂಗಲಾಗಿರುವ ಈ ಸಂದರ್ಭದಲ್ಲಿ ಈ ರೋಗವನ್ನು ತಡೆಗಟ್ಟುವ ಸಲುವಾಗಿ ಮಸೀದಿಯಲ್ಲಿ ನಡೆಯುವ ಸಾಮೂಹಿಕ ನಮಾಜ್, ಶುಕ್ರವಾರದ ಜುಮಾ ನಮಾಜ್, ರಮಳಾನ್ ತಿಂಗಳ ತರಾವೀಹ್, ಇಪ್ತಾರ್ ನಂತಹ ಪುಣ್ಯ ಕಾರ್ಯಗಳನ್ನು ತ್ಯಜಿಸಿದೇವೆ.
ಈ ಸಂದಿಗ್ಧ ಸಮಯದಲ್ಲಿ ಈದ್ ಹಬ್ಬಕ್ಕಾಗಿ ಹೊಸ ಬಟ್ಟೆ ಬರೆ ಖರೀದಿಸಲು ನಾವು ಹೊರಗಡೆ ಹೋದರೆ ಕೋರೋಣ ವೈರಸ್ ಹರಡಲು ನಾವು ಕಾರಣವಾಗಬಹುದು.
ಆದುದರಿಂದ ಈ ಬಾರಿಯ ಈದ್ ಹಬ್ಬವನ್ನು ಸಡಗರದಿಂದ ಮಾಡದೆ ಸರಳವಾಗಿ ಆಚರಿಸಬೇಕು. ಈದ್ ಡ್ರೆಸ್ ಖರೀದಿ ಮಾಡುವ ಹಣದಿಂದ ಬಡವರ ಹೊಟ್ಟೆ ತುಂಬಿಸುವ ಕಾರ್ಯಕ್ಕೆ ಬೇಕಾಗಿ ಉಪಯೋಗಿಸಿ.
ಜಮಾಹತಿನ ಎಲ್ಲಾ ಸದಸ್ಯರು ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿ ಈ ಮೂಲಕ ವಿನಂತಿ..
ಅದ್ಯಕ್ಷರು ಮತ್ತು ಸರ್ವ ಸದಸ್ಯರು (ಬದ್ರಿಯಾ ಜುಮಾ ಮಸೀದಿ ಅಡ್ಯಾರ್ ಕಣ್ಣೂರು)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.