( ವಿಶ್ವ ಕನ್ನಡಿಗ ನ್ಯೂಸ್): ಕೋವಿಡ್ 19 ವಿಚಾರದಲ್ಲಿ ಸಂಕಷ್ಟದಲ್ಲಿದ್ದ ಅನೇಕ ಕುಟುಂಬಗಳಿಗೆ ನೆರವಾಗುತ್ತ ಸುದ್ದಿಗಾಗುತ್ತಿದ್ದ ಶಾಹಿದ್ ಅಫ್ರಿದಿ ಈಗ ಹೃದಯಗೆಲ್ಲುವಂತ ಕೆಲಸವನ್ನು ಮಾಡಿ ಎಲ್ಲರ ಮನ ಗೆದ್ದಿದ್ದಾರೆ .
ಟೀಮ್ ಇಂಡಿಯಾ ಮಾಜಿ ಆಟಗಾರ ಯುವರಾಜ್ ಹಾಗು ಅಫ್ರಿದಿ ಆತ್ಮೀಯ ಸ್ನೇಹಿತರಾಗಿದ್ದು ಇದೀಗ ಈ ಸ್ನೇಹ ಮತ್ತೊಂದು ರೀತಿಯಲ್ಲಿ ಪಾಕ್ ನಲ್ಲಿರುವ ಹಿಂದೂಗಳ ನೆರವಿಗೆ ಸಹಕಾರಿಯಾಗಿದೆ . ಯುವರಾಜ್ ಸಿಂಗ್ ಫೌಂಡೇಶನ್ ಹಣವನ್ನು ಬಳಸಿರುವ ಅಫ್ರಿದಿ ಕರಾಚಿಯಲ್ಲಿರುವ ಲಕ್ಷ್ಮಿ ನಾರಾಯಣ್ ಮಂದಿರದಲ್ಲಿ ಅನೇಕ ಹಿಂದೂ ಕುಟುಂಬಗಳಿಗೆ ಪಡಿತರವನ್ನು ವಿತರಿಸಿದ್ದಾರೆ .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.