ಅಡ್ಯಾರ್ ಕಣ್ಣೂರು (ವಿಶ್ವ ಕನ್ನಡಿಗ ನ್ಯೂಸ್) : ಜಾರ್ಖಂಡ್ ಯುಪಿ ಉತ್ತರಪ್ರದೇಶ ಬಿಹಾರ ಮುಂತಾದ ವಲಸೆ ಕಾರ್ಮಿಕರನ್ನು ಕೆ ಎಚ್ ಕೆ ಕರೀಮ್ ರವರು ಅಡ್ಯಾರ್ ಕಣ್ಣೂರಿನ ವಿಶಾಲವಾದ ಮೈದಾನದಲ್ಲಿ ಊಟ ಮಾಡಿಸಿ ವಲಸೆ ಕಾರ್ಮಿಕರನ್ನು ಹಸಿವಿ ನೀಗಿಸಿದ್ದಾರೆ.
ಉದ್ಯಮಿ ಕರೀಂ ರವರ ಹಾಗೂ ಅವರ ತಂಡದ ಎಲ್ಲಾ ಸದಸ್ಯರು ಗಳ ಮಾನವೀಯತೆ ನೋಡಿದ ಕಂಕನಾಡಿ ಠಾಣೆಯ ಇನ್ಸ್ಪೆಕ್ಟರ್ ಅಶೋಕ್ ಕುಮಾರ್ ಹಾಗೂ ತಾಣ ಸಿಬ್ಬಂದಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.