(www.vknews.com) : ಶಾಂತಿ ಮತ್ತು ಸೌಹಾರ್ದತೆಯ ಪ್ರತೀಕವಾಗಿದೆ ಈದುಲ್ ಫಿತ್ರ್ ಹಬ್ಬ ಕಳೆದ ಒಂದು ತಿಂಗಳಿನಿಂದ ನಾವು ರಮಳಾನ್ ತಿಂಗಳಿನಲ್ಲಿ ಉಪವಾಸ ಆಚರಿಸಿದ್ದವೆ ಈ ಸಲದ ಈದುಲ್ ಫಿತ್ರ್ ಹಬ್ಬ ನಮ್ಮ ಪಾಲಿಗೆ ಒಂದು ಸರಳವಾಗಿದೆ ಯಾಕೆಂದರೆ ಈ ಸಲ ಇಡೀ ಭಾರತ ದೇಶ ಕೋರೋಣ ವೈರಸ್ ಎಂಬ ವೈರಸ್ ತುತ್ತಾಗಿದೆ ಆದ್ದರಿಂದ ಮಸೀದಿಗಳ ಬಾಗಿಲು ಇನ್ನು ತೆರೆದಿಲ್ಲ ನಮ್ಮ ಇಬಾದತ್ ಈ ಸಲ ಮನೆಗಳಿಗೆ ಸೀಮಿತವಾಗಿದೆ
ಆದರೆ ನಾವು ಕಳೆದ ಒಂದು ತಿಂಗಳಿನಿಂದ ಉಪವಾಸ ಹಿಡಿದು ಇಂದು ತಮ್ಮ ಪಾಲಿಗೆ ಬಂದಿರುವ ಹಬ್ಬವಾಗಿದೆ ಈದುಲ್ ಫಿತ್ರ್ ಹಬ್ಬ ಮನೆಯಲ್ಲಿ ಅದರೂ ಈ ಸಲ ಶಾಂತಿ ಮತ್ತು ಸಹೋದರತೆ ಸಹಬಾಳ್ವೆಯೊಂದಿಗೆ ಮತ್ತು ಸರಳವಾಗಿ ಈದ್ ಆಚರಣೆ ಮಾಡುವ
ನಾವು ಈ ಸಲದ ಈದುಲ್ ಫಿತ್ರ್ ಹಬ್ಬವನ್ನು ಕುಟುಂಬ ಸದಸ್ಯರೊಂದಿಗೆ ಆಚರಿಸಿ ಶುಭಾಶಯಗಳು ಮಾಡಿಕೊಳ್ಳಲು ಅವಕಾಶ ಇಲ್ಲ ಆದರೆ ಭಾರತ ದೇಶದ ಸರ್ವ ಜನಾಂಗದ ಜನರಿಗೆ ಈದುಲ್ ಪಿತ್ರ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ
ಶಾಂತಿ ಮತ್ತು ಸಹೋದರತೆಯ ಪ್ರತೀಕವಾಗಿದೆ ಈದುಲ್ ಫಿತ್ರ್ ಹಬ್ಬ.
✍ ಝೈನ್ ಆತೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.