(www.vknews.com) : ಕಲ್ಲಡ್ಕದ ಯುವಕನೊಬ್ಬ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಲು ಪ್ರಯತ್ನಿಸಿದಾಗ ಅದನ್ನು ಕಂಡ ಸ್ಥಳೀಯರು ಯುವಕರು ಆತನನ್ನು ರಕ್ಷಿಸಲು ಕೂಡಲೇ ನದಿಗೆ ಧುಮುಕಿದರು ಮತ್ತು ತಮ್ಮ ಜೀವದ ಹಂಗು ತೊರೆದು ಆ ಯುವಕನನ್ನು ರಕ್ಷಿಸಲು ಪ್ರಯತ್ನಿಸಿದರು . ಆ ವೀರ ಯೋಧರಾದ ಮುಹಮ್ಮದ್, ಸಮೀರ್ ಝಾಹಿದ್ ಆರಿಫ್ ಹೈವೇ , ಮುಖ್ತಾರ್ ಮತ್ತು ತೌಸೀಫ್ ರವರಿಗೆ “ಯುನಿವೆಫ್ ಕರ್ನಾಟಕ” ಅಭಿನಂದನೆ ಸಲ್ಲಿಸುತ್ತದೆ.
ಮತ್ತು ಮುಸಲ್ಮಾನರು ಎಂದೂ ಯಾವುದೇ ಧರ್ಮ ಮತ್ತು ಜನಾಂಗದ ವಿರೋಧಿಗಳಲ್ಲ ಸಹಾಯ ಮಾಡುವಾಗ ಇದಾವುದೂ ಅಡ್ಡಿ ಬರುವುದಿಲ್ಲ ಎಂಬ ಸಂದೇಶವನ್ನು ಸಾರಿದ್ದಾರೆ . ಅದೇ ರೀತಿ ಶಾಂತಿಯ ಸಂದೇಶ ಸಾರುವ ಹಬ್ಬ ಆಚರಿಸುವ ಸಂಭ್ರಮದ ಮಧ್ಯೆಯೂ ಸಾಮರಸ್ಯದ ಸಂದೇಶವನ್ನು ನೀಡಿದ್ದಾರೆ. ಯುನಿವೆಫ್ ಕರ್ನಾಟಕ ಅವರನ್ನು ಅಭಿನಂದಿಸುತ್ತದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.