( ವಿಶ್ವ ಕನ್ನಡಿಗ ನ್ಯೂಸ್): ಕರೋನವೈರಸ್ ಲಸಿಕೆ ಲಭ್ಯವಾಗುವವರೆಗೆ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ಅವಕಾಶ ನೀಡುವುದಿಲ್ಲ ಎಂದು ಫಿಲಿಪೈನ್ಸ್ ಅಧ್ಯಕ್ಷ ರೊಡ್ರಿಗೋ ದೊತರ್ಟ್ ಹೇಳಿದ್ದಾರೆ .”ಲಸಿಕೆ ಇಲ್ಲದೆ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಅಪಾಯವನ್ನು ನಾವೇ ಆಹ್ವಾನಿಸಿದಂತೆ” ಎಂದು ಹೇಳಿದ್ದಾರೆ .
“ವಿದ್ಯಾರ್ಥಿಗಳು ಪರಸ್ಪರ ಹತ್ತಿರ ಇರುವ ತರಗತಿಗಳನ್ನು ತೆರೆಯಲು ನಾನು ಅನುಮತಿಸುವುದಿಲ್ಲ’ ಎಂದು ಅವರು ಹೇಳಿದರು. ‘ಅವರು ನಿಜವಾಗಿಯೂ ಸುರಕ್ಷಿತರು ಎಂದು ನನಗೆ ಖಾತ್ರಿಯಿಲ್ಲದಿದ್ದರೆ ತರಗತಿಗಳನ್ನು ತೆರೆಯುವ ಬಗ್ಗೆ ಮಾತನಾಡುವುದು ನಿಷ್ಪ್ರಯೋಜಕವಾಗಿದೆ”ಎಂದು ಅಧ್ಯಕ್ಷರು ಖಡಕ್ಕಾಗಿ ಹೇಳಿದ್ದಾರೆ .
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.