(www.vknews.com) : ರಾಜ್ಯ ಸರ್ಕಾರ ಕೋರೋಣ ಸಮಯದಲ್ಲಿ ಘೋಷಣೆ ಮಾಡಿದ ಯಾವುದೇ ಪ್ಯಾಕೇಜ್ ಜನರಿಗೆ ಇನ್ನೂ ತಲುಪಿಲ್ಲ ರಾಜ್ಯ ಸರ್ಕಾರ ಇದರ ಬಗ್ಗೆ ತಕ್ಷಣ ಗಮನಹರಿಸಿ ಸೂಕ್ತವಾದ ಪರಿಹಾರ ಒದಗಿಸುವ ಕ್ರಮ ಕೈಗೊಳ್ಳಬೇಕು
ರಾಜ್ಯ ಸರ್ಕಾರ ರಾಜ್ಯದ ಹಲವಾರು ವಿಭಾಗದ ಜನತೆಗೆ ಹಲವು ವಿಧದ ಪ್ಯಾಕೇಜ್ ಘೋಷಣೆ ಘೋಷಣೆ ಮಾಡಿದ್ದಾರೆ ಆದರೆ ಅದು ಇನ್ನೂ ಜನರ ಬಳಿ ತಲುಪಿಲ್ಲ ಮತ್ತು ಹಲವಾರು ಬಡ ಜನರಿಗೆ ರಾಜ್ಯ ಸರ್ಕಾರ ಘೋಷಿಸಿದೆ ಹಣ ಅದಷ್ಟು ಬೇಗ ತಲುಪಿಸುವ ಜವಾಬ್ದಾರಿ ರಾಜ್ಯ ಸರ್ಕಾರ ಮಾಡಬೇಕು
ರಾಜ್ಯ ಸರ್ಕಾರ ಬಡ ಜನರ ಬಗ್ಗೆ ತೆಗೆದ ಕಾರ್ಯಕ್ರಮಗಳು ಬಗ್ಗೆ ನಾನು ಅಭಿನಂದಿಸುತ್ತೇನೆ ಆದರೆ ಅದು ಜನರಿಗೆ ತಲುಪಿಸುವ ಕೆಲಸ ರಾಜ್ಯ ಸರ್ಕಾರ ತಕ್ಷಣ ಗಮನಹರಿಸಬೇಕು ಎಂದು ನಾನು ಕೇಳಿಕೊಳ್ಳುತ್ತೇನೆ
✍️ಝೈನ್ ಆತೂರು ಜಿಲ್ಲಾ ಅಧ್ಯಕ್ಷರು ರಾಹುಲ್ ಗಾಂಧಿ ವಿಚಾರ್ ಮಂಚ್ ದಕ್ಷಿಣ ಕನ್ನಡ ಉಪಾಧ್ಯಕ್ಷ NSUl ಪುತ್ತೂರು ತಾಲೂಕು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.