ಜೆದ್ದಾ(www.vknews.in): ಮೇ 31 ಆದಿತ್ಯಾವಾರದಿಂದ ಜಾರಿಗೆ ಬರುವಂತೆ ಮುನ್ನೆಚ್ಚರಿಕೆ ಕ್ರಮಗಳ ಅಡಿಯಲ್ಲಿ ಸೌದಿ ದೊರೆ ಸಲ್ಮಾನ್ ಅವರು ವಿಶ್ವಾಸಿಗಳಿಗೆ ಮದೀನಾದ ಮಸ್ಜಿದುನ್ನಬವಿಯ ಸಂದರ್ಶನಕ್ಕೆ ಅನುಮತಿ ನೀಡಿದ್ದಾರೆ. ಆದರೆ ಸಂದರ್ಶಕರು ಸೌದಿ ಸರಕಾರವು ನಿರ್ದೇಶಿಸಿದ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸ ಬೇಕಾಗುತ್ತದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.