ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : “ಇತ್ತೀಚೆಗೆ ತೆರೆಮರೆಯಲ್ಲಿ ನಡೆದು ಹೋಗಿ, ಇದೀಗ ಸಮಾಜದ ಲ್ಲಿ ಅದರಲ್ಲೂ ಪ್ರಜ್ಞಾವಂತ ನಾಗರಿಕರ ಗಮನಕ್ಕೆ ಬಂದ ಸಾಲೆತ್ತೂರಿನ ಅಪ್ರಾಪ್ತ ಹುಡುಗನ ಮೇಲೆ ಹಲ್ಲೆ ನಡೆಸಿ ‘ಜೈಶ್ರೀರಾಂ’ ಕೂಗಲು ಹೇಳಿದ ಕ್ರೂರಿ ಕೇಸರಿ ಭಯೋತ್ಪಾದಕ ಸಂಘಿ ಕನ್ಯಾನದ ದಿನೇಶ್ ಎಂಬ ಕ್ರಿಮಿಯನ್ನು ಕೂಡಲೇ ಬಂಧಿಸಿ ಹಿಂದೂ ಧರ್ಮಕ್ಕೆ ಅಪಶಕುನವಾಗುವುದನ್ನು ತಡೆಯಬೇಕು ಮತ್ತು ಸಮಾಜದ ಸ್ವಾಸ್ಥ್ಯವನ್ನು ಇಂಥಾ ಭಯೋತ್ಪಾದಕರಿಂದ ಕಾಪಾಡಬೇಕು” ಎಂದು ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ [ರಿ] ಜಿಲ್ಲಾಧ್ಯಕ್ಷ ಇಸ್ಮಾಈಲ್ ಶಾಫಿ ಬಬ್ಬುಕಟ್ಟೆ ಆಗ್ರಹಿಸಿದ್ದಾರೆ.
ಆನ್ಲೈನ್ ಸಭೆಯಲ್ಲಿ ಗೌರವಾಧ್ಯಕ್ಷ ಡಿ.ಐ. ಅಬೂಬಕರ್ ಕೈರಂಗಳ, ಉಪಾಧ್ಯಕ್ಷರಾದ ವಿಷ್ಣು ಮೂರ್ತಿ ಭಟ್, ಮುನೀರ್ ಅಸೈಗೋಳಿ, ಪ್ರಧಾನ ಕಾರ್ಯದರ್ಶಿ ನಿಸಾರ್ ಮಾರಿಪಳ್ಳ, ಸಂಚಾಲಕ ಸಲೀಂ ಮೆಗಾ, ಕೋಶಾಧಿಕಾರಿ ಸಿದ್ದೀಖ್ ಕೊಳಕೆ, ಸಂಘಟನಾ ಕಾರ್ಯದರ್ಶಿ ಕರೀಂ ಬೊಳ್ಳಾಯಿ, ಕಾನೂನು ಸಲಹೆಗಾರ ಆರ್.ಕೆ. ಮದನಿ ಅಮ್ಮೆಂಬಳ, ಮಾಧ್ಯಮ ಕಾರ್ಯದರ್ಶಿ ಕುರ್ನಾಡು ಸಖಾಫಿ ಮುಂತಾದವರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.