(www.vknews.com) : ಕೊಡಗಿನ ಅನಿವಾಸಿ ಜನರ ಏಳಿಗೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಎಸ್ ಕೆ ಎಸ್ಎಸ್ ಎಫ್ ಜಿ ಸಿ ಸಿ ಕಾರ್ಯಕಾರಿ ಸಮಿತಿಯು ಇದೇ ಕಳೆದ 25.5.2020 ಸೋಮವಾರ ಜನಾಬ್ ಅಬ್ದುರಹಮಾನ್ ಉಸ್ತಾದರ ಅನುಮೋದನೆ ಯೊಂದಿಗೆ ಅಸ್ತಿತ್ವಕ್ಕೆ ತರಲಾಯಿತು ಕಾರ್ಯಕ್ರಮದ ನೇತೃತ್ವವನ್ನು ಕೊಡಗು ಜಿಲ್ಲಾ ಎಸ್ ಕೆ ಎಸ್ ಎಸ್ ಎಫ್ ಸಮಿತಿಯ ಅಧ್ಯಕ್ಷ ರಾದ ಜನಾಬ್ ತಮ್ಲೀಕ್ ದಾರಿಮಿ ಪ್ರಧಾನ ಕಾರ್ಯದರ್ಶಿ ಶುಹೈಬ್ ಫೈಝಿ ಕೊಳಕೇರಿ, ಉಪಾಧ್ಯಕ್ಷರಾದ ಹನೀಫ್ ಫೈಜಿ ಗುಂಡಿಗೆರೆ ವಹಿಸಿದ್ದರು.
ಕಾರ್ಯಕ್ರಮಕ್ಕೆ ಎಸ್ ಕೆ ಎಸ್ ಎಸ್ ಎಫ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಆರಿಫ್ ಫೈಜಿ, ಎಸ್ ಕೆ ಎಸ್ ಎಸ್ ಎಫ್ ಕೇಂದ್ರ ಸಮಿತಿ ಸದಸ್ಯ ಇಕ್ಬಾಲ್ ಮುಸ್ಲಿಯಾರ್, ಎಸ್ ಕೆ ಎಸ್ ಎಸ್ ಎಫ್ ಜಿಲ್ಲಾ ಉಪಾಧ್ಯಕ್ಷ ರಾದ ಅಶರಫ್ ಮಿಸ್ಬಾಹಿ, ಅಬ್ದುಲ್ಲ ಪಿ. ಎಮ್ ಶುಭಾಶಯ ಕೋರಿದರು.
ಎಸ್ ಕೆ ಎಸ್ಎಸ್ ಎಫ್ ಜಿಸಿಸಿ ನೂತನ ಸಮಿತಿ ಸಾರಥಿಗಳು
ಸಲಹಾ ಸಮಿತಿ : ಅಬ್ಬಾಸ್ ಹಾಜಿ ಅಯ್ಯಂಗೇರಿ, ಸಿದ್ದೀಕ್ ಬಾಕವಿ 7 ನೇ ಹೊಸಕೋಟೆ
ಅಧ್ಯಕ್ಷರು: ಹುಸೈನ್ ಫೈಜಿ ಬಜೆಗುಂಡಿ
ಉಪಾಧ್ಯಕ್ಷರು : ಝಯಿನುದ್ದೀನ್ ಮುಸ್ಲಿಯಾರ್, ಚೋಕಂಡಳ್ಳಿ ರಹೀಂ ಮಲೇಶಿಯ
ಪ್ರದಾನ ಕಾರ್ಯದರ್ಶಿ : ಶಿಹಾಬ್ ಅಲುನ್ಗಲ್ ನೆಲ್ಲಿಹುದಿಕೇರಿ ಕೋಶಾಧಿಕಾರಿ : ರಜಾಕ್ ಫೈಜಿ ಎಡಪ್ಪಾಲ
ವರ್ಕಿಂಗ್ ಸೆಕ್ರೆಟರಿ : ಅಬ್ದುಲ್ ಸಮದ್ ಎಡಪ್ಪಾಲ
ಒರ್ಗನೈಸಿಂಗ್ ಸಕ್ರೆಟರಿಸ್ : ಅಬ್ದುಲ್ ಗಫೂರ್ ವಿರಾಜಪೇಟೆ
ಜೊತೆ ಕಾರ್ಯದರ್ಶಿ : ಅಶ್ರಫ್ ಎಮ್ಮೆಮಾಡು, ನಿಜಾಮ್ ಯಡಪಾಲ, ರಫೀಕ್ ನೆಲ್ಲಿಹುದಿಕೇರಿ
ಮಾಧ್ಯಮ ವಿಭಾಗ : ಶಫೀಕ್ ನೆಲ್ಲಿಹುದಿಕೇರಿ
ವಿಕಾಯ ಅಧ್ಯಕ್ಷ : ಅಬೂ ಸಾಲಿಹ್ ಯಮಾನಿ
ಕಾರ್ಯಕಾರಿ ಸಮಿತಿ ಸದಸ್ಯರು : ರಝಾಕ್ ಕಡಂಗ, ಫೈಝಲ್ ಮಲೇಶಿಯ, ಯಹ್ಯ ಕೊಡ್ಲಿಪೇಟೆ, ಹಮೀದ್ ಕೊಪ್ಪ, ಹಾಶಿಮ್ ಎಡಪಾಲ, ಝಕರಿಯ ಎಡಪಾಲ, ಲತೀಫ್ ಕಡಂಗ, ಶಿಹಾಬ್ ಎಡಪಾಲ, ಜಿಬಿ ಸೌದಿ, ಇರ್ಶಾದ್ ಕೊಡಿಗೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.