ವಚನಗಳು : (www.vknews.com)
1. ಕಣ್ಣಿದ್ದುಕಾಣದೆ, ಮನದೊಳಗೆನೀನಿದ್ದರೂಮುಂಗೋಪಿಎನಿಸಿದ್ದೆ. ಎದೆಯಲಿಅಡರಿದ ಜ್ನಾನದಬಯಕೆತೀರದಿದ್ದರೂ, ಆಸೆಯಅಲೆಗಳಿತ್ತಆನಂದಕೆ ಆದಾರಗೆಟ್ಟರೂಅಪರಿಮಿತ ಭ್ರಮೆಯೊಳಗೀಡಾಗಿದ್ದೆ. ಭೂಮಿಗೆಭ್ರಮೆಯಿತ್ತನೀ ಎನ್ನಭ್ರಮೆನೀಗಿ, ನಿನ್ನೆಡೆಗೆ ಕೈಬೀಸಿಕರೆದೆಯಲ್ಲಾ, ಇಂಥ ಸೌಭಾಗ್ಯವುಇಂದಾದರೂಒದಗಿಸಿದೆಯಲ್ಲಾ ಕಾಡುಮಲ್ಲಿಕಾರ್ಜುನ
2. ನಾನುಎಂಬಮಾಯೆಯನಾನರಿಯದೆಹೋದೆ, ನನ್ನೊಳಗಿಹಮೋಸವ ಮನದೊಳಗಡಗಿಸಿಡುತಾನಡೆದೆ. ನೀಎಚ್ಚರಿಸದಹೊರತುಒಳಗಿನಕಿಚ್ಚು ಕವಿದುಸುಡದೆಬಿಡುತ್ತಿತ್ತೇಕಾಡುಮಲ್ಲಿಕಾರ್ಜುನ
3. ಘನನಿನ್ನಪ್ರೀತಿ, ಘನನೀನಿಟ್ಟವಿಭೂತಿ ಘನಬಾಹ್ಯದನೀತಿ ಅನ್ಯರಿಗೆಆಹಾರವಾಗಿ ಆಡುಂಬೊಲವಾಗದೆ ಅದಮರದಾರಿಸೋಕದೆ, ಘನಮಾರ್ಗದಲಿನಡೆಸಿದ ಕಾಡುಮಲ್ಲಿಕಾರ್ಜುನ
4. ಕಹಿಎಂದುಕಡೆಗಣಿಸದೆ ಸಿಹಿಎಂದುಪಾಶಕ್ಕೆಮಾರುಹೋಗದೆ ಹುಳಿಗೆತಾತ್ಸಾರವಿಕ್ಕದೆ ಚಿಗುರು-ಮಿಡಿ-ಕಾಯಆತ್ಮಗಳನ್ನೆಲ್ಲಾ ಸಮತೂಕದಲಿಹಣ್ಣಾಗಿಸಿ ಸ್ಥಾಪಿಸಿತೂಗುವಜಗದೊಡೆಯಕಾಡುಮಲ್ಲಿಕಾರ್ಜುನ
5. ಮನೆಎಂದುಹೊಕ್ಕಿದರೆಮಸಣವಿತ್ತು ಮೋಹಪಾಶವೆಂದಪ್ಪಿದರೆಹಸಿಕಾಮ ಕಟ್ಟಿದಹರಿಸಿನಕೊಂಬಿಗೆನೆಟ್ಟಗೆ ತಿಂಗಳುರುಳಿಲ್ಲ, ಪ್ರಿಯತಮನದ್ರೋಹಕೆನೀಗಿಕೊಂಡಳು ಭಗಿನಿನೀರಿಗೆಹಾರಿ. ಜೋಡಿಯಾಗಿಪತಿಯಮೋಹಿಸಬಲ್ಲೆಯಾ ಪರಮ ಸತ್ಯದಪತಿಕಾಡುಮಲ್ಲಿಕಾರ್ಜುನನ ಹೊರತು ಅನ್ಯರ ಮೆಚ್ಚೆನು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.