(www.vknews.com) : ಮಾನ್ಯ ಕರ್ನಾಟಕ ಸರ್ಕಾರದ ಘನವೆತ್ತ ಮುಖ್ಯಮಂತ್ರಿಗಳೇ ರಾಜ್ಯದ ಜನತೆ ಮೇಲೆ ಕರುಣೆ ತೋರಿ ಘೋಷಣೆ ಮಾಡಿದ ಪ್ಯಾಕೇಜ್ ಅದಷ್ಟು ಬೇಗ ತಲುಪಿಸಿ ಎಂದು ಝೈನ್ ಆತೂರು ಆಗ್ರಹಿಸಿದ್ದಾರೆ ಹೌದು ಕಳೆದ ಎರಡು ತಿಂಗಳಿಂದ ಲೌಕ್ ಡೌನ್ ನಿಂದಾಗಿ ರಾಜ್ಯದ ಜನತೆ ತೀವ್ರ ಕಷ್ಟ ಅನುಭವಿಸುತ್ತಿದ್ದಾರೆ ಈ ಸಂದರ್ಭದಲ್ಲಿ ನೀವು ಘೋಷಣೆ ಮಾಡಿದ ಪ್ಯಾಕೇಜ್ ಅದಷ್ಟು ಬೇಗ ಜನತೆಗೆ ತಲುಪಿಸಿ ಕಳೆದ ಕೆಲವು ದಿನಗಳಿಂದ ರಾಜ್ಯದ ಜನರು ಉದ್ಯೋಗ ಇಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಮತ್ತು ಕೆಲವು ಸಣ್ಣ ಉದ್ಯೋಗ ಇಲ್ಲದೇ ಮತ್ತು ಕೆಲವು ಜನರು ದಿನ್ಯ ನಿತ್ಯ ಮಾಡುವ ಕೆಲಸ ಕಾರ್ಯಗಳಿಗೆ ಕಡಿವಾಣ ಬಿದ್ದಿದೆ.
ಈ ಸಂದರ್ಭದಲ್ಲಿ ತಾವು ಘೋಷಣೆ ಮಾಡಿದ ಪ್ಯಾಕೇಜ್ ಅದಷ್ಟು ಬೇಗ ಜನತೆಗೆ ತಲುಪಿಸಿ ಅವರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಅವರ ಮೇಲೆ ಕರುಣೆ ತೋರಿ ಎಂದು ನಾನು ಈ ಸಂದರ್ಭದಲ್ಲಿ ಕೇಳಿಕೊಳ್ಳುತ್ತೇನೆ. ನೀವು ಹಲವಾರು ಯೋಜನೆಗಳನ್ನು ಜನರಿಗೆ ಘೋಷಣೆ ಮಾಡಿದ್ದಿರಿ ಅದು ಜನತೆಗೆ ತಲುಪಿಲ್ಲ ತಲುಪಿಸುವು ಕೆಲಸ ಅದಷ್ಟು ಬೇಗ ಮಾಡಿ.
ಝೈನ್ ಆತೂರು (ಜಿಲ್ಲಾ ಅಧ್ಯಕ್ಷರು ರಾಹುಲ್ ಗಾಂಧಿ ವಿಚಾರ್ ಮಂಚ್ ದಕ್ಷಿಣ ಕನ್ನಡ)
ಉಪಾಧ್ಯಕ್ಷ NSUl ಪುತ್ತೂರು ತಾಲೂಕು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.