ಜೆದ್ದಾ(www.vknews.in): ಕಳೆದ ಒಂದು ವಾರದಿಂದ ಕೊವಿಡ್ ಸೋಂಕಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಹೆಸರಾಂತ ಸಮಾಜ ಸೇವಕ, ಡಿಕೆಎಸ್ಸಿ ಮಕ್ಕಾ ವಲಯಾಧ್ಯಕ್ಷ ಹಾಗೂ ಕಾಂಗ್ರೆಸ್ ಎನ್ಆರೈ ಸೆಲ್ ಅಧ್ಯಕ್ಷರೂ ಆಗಿದ್ದ ಇಬ್ರಾಹಿಂ ಕನ್ನಂಗಾರ್ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಉಲಮಾ ಪಂಡಿತರ, ಡಿಕೆಎಸ್ಸಿ ಕುಟುಂಬ ಸದಸ್ಯರ , ಹಿತೈಷಿಗಳ, ಕುಟುಂಬಸ್ಥರ ಹಾಗೂ ಮಿತ್ರರ ಪ್ರಾರ್ಥನೆಗಳ ಫಲವಾಗಿ ನಾನು ಕೊವಿಡ್ ಮುಕ್ತನಾಗಿ ಆಸ್ಪತ್ರೆಯಿಂದ ಬಿಡುಗಡೆಹೊಂದಿ ಚೇತರಿಸುತ್ತಿದ್ದೇನೆ ಎಂದು ಇಬ್ರಾಹಿಂ ಕನ್ನಂಗಾರ್ ಅವರು ವಿಕೆ ನ್ಯೂಸ್ ಗೆ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.