(www.vknews.com) : “ಬಿತ್ತಿದರೆ ಮಾತ್ರ ಬೆಳೆ” ಎಂಬ ವಾಕ್ಯದಡಿ ವಿಶ್ವ ಪರಿಸರ ದಿನಾಚರಣೆಯನ್ನು ಶಂಶುಲ್ ಉಲಮಾ ಕಛೇರಿ ಮುಂಭಾಗ ದಲ್ಲಿ ಗಿಡಗಳನ್ನು ನಡುವುದರ ಮೂಲಕ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ SKSSF ಅಡ್ಯಾರ್ ಕಣ್ಣೂರ್ ಕ್ಲಸ್ಟರ್ ಅಧ್ಯಕ್ಷರಾದ ನಝೀರ್ ವಳಚ್ಚಿಲ್ ಪದವು, ಶಂಶುಲ್ ಉಲಮಾ ಕ್ರಿಯಾ ಸಮಿತಿ ವಳಚ್ಚಿಲ್ ಅಧ್ಯಕ್ಷರಾದ ಶಮೀರ್ ಶಾನ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಲಿಕ್, SKSSF ವಳಚ್ಚಿಲ್ ಯೂನಿಟ್ ಅಧ್ಯಕ್ಷರಾದ ದಾವೂದ್ ಐಫಾ ಪ್ರಧಾನ ಕಾರ್ಯದರ್ಶಿ ಹಾರಿಸ್ N M, ವಳಚ್ಚಿಲ್ ವರ್ಕಿಂಗ್ ಕಾರ್ಯದರ್ಶಿ ಫೈಝಲ್ ವಿ.ಹೆಚ್,ಸೈಬರ್ ವಿಂಗ್ ಮುಖ್ಯಸ್ಥ ನಸೀಬ್ CH,ಹಾಗೂ ಆಸೀಫ್ ವಿ.ಹೆಚ್, ನೌಮಾನ್, ಇಮ್ರಾನ್, ಫರಾಝ್ ಮುಂತಾದವರು ಉಪಸ್ಥಿತರಿದ್ದರು…
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.