ಕುವೈತ್ (www.vknews.com) : ಕೊಡಗು ಜಿಲ್ಲೆಯ ನಿವಾಸಿಯಾದ ವಿಂದ್ಯಾ ಪೂಣಚ್ಚ ಎಂಬ ಮಹಿಳೆ ಮೊಹಮ್ಮದ್ ಪೈಗಂಬರ್ ರವರನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಿ ಮುಸ್ಲಿಂ ಸಮುದಾಯಕ್ಕೆ ಬಹಳ ಘಾಸಿಯುನ್ನುಂಟು ಮಾಡಿದ್ದು ಶೀಘ್ರ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಕುವೈತ್ ರಾಷ್ಟ್ರೀಯ ಸಮಿತಿ ಒತ್ತಾಯ ಮಾಡಿದ್ದಾರೆ.
ಈ ಘಟನೆ ಬಗ್ಗೆ ಪೊಲೀಸರಿಗೆ ಹಲವು ಸಂಘ ಸಂಸ್ಥೆಗಳು ಪ್ರಕರಣ ವನ್ನು ದಾಖಲಿಸಿದರು ಕೂಡ ಇದುವರೆಗೂ ಬಂಧಿಸಲು ಸಾಧ್ಯವಾಗಲಿಲ್ಲ ಪ್ರವಾದಿ ರವರು ಕೇವಲ ಬರಿ ಮುಸಲ್ಮಾನರಿಗೆ ಮಾತ್ರ ನಾಯಕರಲ್ಲ ಬದಲು ಇಡಿ ಮನುಕುಲಕ್ಕೆ ಮಾರ್ಗ ದರ್ಶಕರು ಶಾಂತಿ ದೂತರು ಅವರು ಈ ಲೋಕಕ್ಕೆ ಹಾಗೂ ಪಾರಾತ್ರಿಕ ಲೋಕಕ್ಕೆ ನಾಯಕರು ಅಂತಹ ಪ್ರವಾದಿಯವರನ್ನು ನಿಂದಿಸಿರುವುದು ಇಡಿ ಮನುಕುಲಕ್ಕೆ ನೋವು ಉಂಟಾಗಿರುವುದರಿಂದ. Kswa kuwait ರಾಷ್ಟ್ರೀಯ ಸಮಿತಿ ಆರೋಪಿಸಿದ್ದಾರೆ.
ಉತ್ತಮ ಹಾಗೂ ದಕ್ಷ ಆಡಳಿತಕ್ಕೆ ಹೆಸರು ವಾಸಿಯಾಗಿರುವ ಕೊಡಗು ಜಿಲ್ಲಾಡಳಿತ ಇಂತಹ ಸಮಾಜ ಘಾತುಕ ವ್ಯಕ್ತಿಗಳು ನಡೆಸುತ್ತಿರುವ ಕಿಡಿಗೇಡಿ ಮತ್ತು ಕೋಮು ಪ್ರಚೋದನೆ ಮಾಡುವ ಕಿಡಿಗೇಡಿಗಳನ್ನು ಕೂಡಲೆ ಬಂಧಿಸಿ .ಜಿಲ್ಲೆಯಲ್ಲಿ ಹಾಗೂ ರಾಜ್ಯದಲ್ಲಿ ಶಾಂತಿ ಸೌಹಾರ್ದತೆ ಉಳಿಸುವ ನಿಟ್ಟಿನಲ್ಲಿ ಕಾರ್ಯಪ್ರವರ್ತರಾಗಬೇಕೆಂದು ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಕುವೈತ್ ರಾಷ್ಟ್ರೀಯ ಸಮಿತಿಯ ಪ್ರ.ಕಾರ್ಯದರ್ಶಿ ಇಸ್ಮಾಯಿಲ್ .ಹಾಗೂ. ಅಧ್ಯಕ್ಷ ರಾದ ಮಾಹಿನ್ ಸಕಾಫಿ .ಮತ್ತು ಸಾಂತ್ವನ ವಿಭಾಗದ ಅಧ್ಯಕ್ಷ ರಾದ ಹನಿಫಾ .ಹಾಗೂ ಸಮಿತಿಯ ಸದಸ್ಯರು ಗಳು ಒತ್ರಾಯ ಮಾಡಿದ್ದಾರೆ…
KSWA KUWAIT
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.