(www.vknews.com) : ಚೀನಾ ಮತ್ತು ಭಾರತ ದೇಶ ಸಂಘರ್ಷದಲ್ಲಿ ವೀರ ಸಾವನ್ನಪ್ಪಿದ ನಮ್ಮ ದೇಶದ ಹೆಮ್ಮೆಯ ವೀರ ಸೇನಾನಿಗಳಿಗೆ ಕೇಂದ್ರ ಸರ್ಕಾರ ನೆರವಾಗಬೇಕು ಎಂದು ಝೈನ್ ಆತೂರು ತಿಳಿಸಿದ್ದಾರೆ.
ಮನೆ ಕುಟುಂಬಗಳನ್ನು ಬಿಟ್ಟು ಈ ದೇಶದ ರಕ್ಷಣೆಗೆ ಗೋಸ್ಕರ ಗಡಿಯಲ್ಲಿ ತಮ್ಮ ಕುಟುಂಬದ ಸದಸ್ಯರು ಎಲ್ಲಾರನ್ನು ಬಿಟ್ಟು ಹೋರಾಟ ಮಾಡಿ ಇಂದು ಚೀನಾದ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದ ನಮ್ಮ ದೇಶದ ಹೆಮ್ಮೆಯ ವೀರ ಸೇನಾನಿಗಳಿಗೆ ಕೇಂದ್ರ ಸರ್ಕಾರ ನೆರವಾಗಬೇಕು ಅವರ ಮನೆಯವರಿಗೆ ಸರ್ಕಾರ ಉದ್ಯೋಗ ಕಲ್ಪಿಸಬೇಕು ಮತ್ತು ಸರ್ಕಾರ ವಿಶೇಷ ಪರಿಹಾರ ನೀಡಬೇಕು.
ನಮ್ಮ ದೇಶಗೋಸ್ಕರ ಗಡಿಯಲ್ಲಿ ನಿರಂತರ ಕಾಯುವಾಗ ಸರ್ಕಾರ ಅವರ ಕುಟುಂಬಕ್ಕೆ ನೆರವಾಗಬೇಕು ಎಂದು ಝೈನ್ ಆತೂರು ಅವರ ಆಗ್ರಹಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.