1) ಆಸೆ
” ನನ್ನ ವಲವಿನ ಹೂವೇ….. ನಿನ್ನ ತನು ನನ್ನ ಮೈಮರೆಸಿದೆ ನಿನ್ನ ಮಕರಂದ ಹೀರಲೆಂದೇ….. ಅರಶಿಣದ ಕೊಂಬಿನ ಧಾರವ ತಂದೆ “
2) ಓಲೆ
” ನಿನಗಾಗಿ ಬರೆದ ಓಲೆ ಅರ್ಥೈಸಿಕೋ ನನ್ನ ಪ್ರೀಯತಮ, ಹರಿದು ಅಪಮಾನ ಮಾಡದಿರು ಪ್ರೀತಿನ ಇದರಲ್ಲಿ ಅಡಗಿದೆ ನನ್ನ ಮನ “
3) ಜೀವನದ ಸತ್ಯ
” ಗುಣವಂತರಿಗಿರುವ ಬೆಲೆ ಧನವಂತರಿಗೆ ಇರದು ಸತ್ತಾಗ ಧನ ಜೊತೆ ಬರದು ಗುಣಗಾನ ಬದುಕಿ ಉಳಿವದು “
✍️ ಸುನಿತಾ. ಎಸ್. ಪಾಟೀಲ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.