ಮಂಗಳೂರು ಕೋಟೆಕಾರ್ (www.vknews.com) : ಅಲ್ ಹಿದಾಯ ಜುಮಾ ಮಸ್ಜಿದ್ ಹಿದಾಯತ್ ನಗರ ಇದರ 2020/21 ನೇ ಮಹಾಸಭೆ ಇತ್ತೀಚೆಗೆ ಮದರಸ ಹಾಲ್ ನಲ್ಲಿ ಜರಗಿತು.
ಬಹು ಅಬ್ದುಲ್ ಅಝೀಝ್ ಸಖಾಫಿ ಯವರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ನೂತನ ಸಮಿತಿ ರಚಿಸಲಾಯಿತು ಅಧ್ಯಕ್ಷರಾಗಿ ಮೊಯಿದೀನ್ ಕುಟ್ಟಿ. ಉಪಾಧ್ಯಕ್ಷರಾಗಿ ಮಹಮ್ಮದಲಿ. ಪ್ರದಾನ ಕಾರ್ಯದರ್ಶಿ ಜಾಬಿರ್. ಜೊತೆಕಾರ್ಯದರ್ಶಿ. ಅಬ್ದಲ್ ಸಲಾಂ. ತೌಫೀಖ್ ಕೋಶಾಧಿಕಾರಿ. ಮುನೀರ್ ಎಸ್.ಎಚ್ ಹಾಗೂ ಹದಿನೇಳು ಮಂದಿ ಸಮಿತಿ ಸದಸ್ಯರನ್ನಾಗಿ ಸರ್ವಾನುಮತದಿಂದ ಆರಿಸಲಾಯಿತು ಕಾರ್ಯಕ್ರಮದಲ್ಲಿ ಕೆ.ಪಿ.ಹುಸೈನ್ ಸಆದಿ ಕೆ ಸಿ ರೋಡ್ ಆನ್ಲೈನ್ ಉಪದೇಶ ನೀಡಿದರು ಜನಾಬ್ ಎನ್ ಎಸ್ ಉಮರ್ ಮಾಸ್ಟರ್. ರಿಯಾಝ್ ಅಂಗಡಿ ಉಪಸ್ಥಿತರಿದ್ದರು ರಾಝಿನ್ ಸ್ವಾಗತಿಸಿದರು ಜಾಬಿರ್.ಧನ್ಯವಾದಗೈದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.