(www.vknews.com) : ಮುಹಿದ್ದೀನ್ ಜುಮ್ಮಾ ಮಸೀದಿ (ರಿ) ಬೊಳ್ಳೂರು ಹಳೆಯಂಗಡಿ ಇದರ 2020-21 ಸಾಲಿನ ಆಡಳಿತ ಕಮಿಟಿಯ ನೂತನ ಸಾರಥಿಗಳನ್ನು ಶುಕ್ರವಾರ ಜುಮಾ ನಮಾಝ್ ಬಳಿಕ ಮಸೀದಿ ಅಧ್ಯಕ್ಷ ರಾಗಿದ್ದ ಬಿ.ಎಂ. ಇಬ್ರಾಹಿಂ ಇವರ ಅಧ್ಯಕ್ಷತೆ ಯಲ್ಲಿ ನಡೆದ ಮಹಾಸಭೆಯಲ್ಲಿ ಆಯ್ಕೆಮಾಡಲಾಯಿತು.
ನೂತನ ಅಧ್ಯಕ್ಷರಾಗಿ ” ಶಂಸುದ್ದೀನ್ ಕಟಾಪುಣಿ ಆಯ್ಕೆಯಾದರು
ಉಪಾಧ್ಯಕ್ಷರಾಗಿ ಬಿ.ಇ.ಮೊಹಮ್ಮದ್, ಪ್ರಧಾನ ಕಾರ್ಯದರ್ಶಿ ಯಾಗಿ ಹನೀಫ್ ಐ.ಎ.ಕೆ , ಜೊತೆ ಕಾರ್ಯದರ್ಶಿಗಳಾಗಿ ಬಶೀರ್ ಇಂದಿರಾನಗರ, ಅಕ್ಬರ್ ಪಳ್ಳಿಬಳಿ ಹಾಗೂ ಕರೀಂ ಪಳ್ಳಿಬಳಿ, ಲೆಕ್ಕ ಪರಿಶೊದಕರಾಗಿ ಬಿ.ಎಂ ಸುಲೈಮಾನ್ ಇಂದಿರಾನಗರ ಹಾಗೂ ಇತರ ಸದಸ್ಯರನ್ನು ಸಮೀತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.