(www.vknews.com) : ಮಹಾಮಾರಿ ಕೊರೊನಾದಿಂದ ಇಡೀ ದೇಶವೇ ತಲ್ಲಣಗೊಂಡಿರುವ ಕಾರಣ, ದೇಶದಲ್ಲೆಡೆ ಹೆಚ್ಚಾಗುತ್ತಿರುವ ಕೊರೊನಾ ಆದಷ್ಟು ಬೇಗನೆ ನಿಯಂತ್ರಣವಾಗಿ ಅಸ್ತವ್ಯಸ್ತವಾಗಿರುವ ಜನ ಜೀವನ ಹಿಂದಿನ ಪರಿಸ್ಥಿತಿಗೆ ಮರಳಲಿ ಹಾಗೂ ಕೊರೊನಾ ವಿರುದ್ಧ ಯುದ್ಧ ಮಾಡುತ್ತಿರುವ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಮತ್ತಷ್ಟು ಬಲ ಕೊಡುವಂತೆ ಕೋರಿ ಕಾವೂರಿನಿಂದ ಕಟೀಲು ದೇವಸ್ಥಾನದವರೆಗೆ ಪಾದಯಾತ್ರೆ ಮಾಡುವ ಮೂಲಕ ದೇವರ ಮೊರೆ ಹೋದ ಮಂಗಳೂರಿನ ದೇಶಭಕ್ತ ಯುವಕರು.
ಪಾದಯಾತ್ರೆಯಲ್ಲಿ ಮೃಣಾಳ್ ಶೆಟ್ಟಿ, ಕೃತೇಶ್ ಭಂಡಾರಿ, ಕಿರಣ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಸನತ್, ವಿಕ್ಯಾತ್ ಹಾಗೂ ಕೀರ್ತನ್ ಪಾಲ್ಗೊಂಡರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.