ಮಂಗಳೂರು (www.vknews.com) : ಕಾರುಣ್ಯ ಸೇವೆಗಾಗಿ ಎಸ್ಕೆ ಎಸ್ಸೆಸ್ಸೆಫ್ ದೇರಳಕಟ್ಟೆ ವಲಯ ವ್ಯಾಪ್ತಿಯ ಉಳ್ಳಾಲ ಕ್ಲಸ್ಟರ್ ಅಧೀನದಲ್ಲಿರುವ ಎಸ್ಕೆ ಎಸ್ಸೆಸ್ಸೆಫ್ ಅಜ್ಜಿನಡ್ಕ ಶಾಖೆ ಹಾಗೂ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಕೆ.ಸಿರೋಡ್ ಇದರ ವತಿಯಿಂದ ಆಂಬುಲೆನ್ಸ್ ಲೋಕಾರ್ಪಣೆ ಗೊಳಿಸಲಾಯಿತು
ಕಾರ್ಯಕ್ರಮನ್ನು ಮಂಗಳೂರು ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಉದ್ಘಾಟಿಸಿದರು. ಅಬ್ದಲ್ ಸಲಾಂ ಯು ಅಧ್ಯಕ್ಷತೆ ವಹಿಸಿದ್ದರು ಇಬ್ರಾಹಿಮ್ ಬಾಖವಿ ಕೆ ಸಿ ರೋಡ್ ಬಾಷಣ ಮಾಡಿದರು.ಮುಖ್ಯ ಅಧಿತಿಗಳಾಗಿ ಶಾಸಕ ಯು.ಟಿ.ಖಾದರ್ .ಇಸ್ಮಾಯಿಲ್ ಹಾಜಿ ಕಿನ್ಯ ಹಿದಾಯತ್ ಎಮ್.ಕೆ. ಅಧ್ಯಕ್ಷರು ಎಸ್ಕೆ ಎಸ್ಸೆಸ್ಸೆಫ್ ಉಳ್ಳಾಲ. ಇಬ್ರಾಹಿಮ್ ಕೊಣಾಜೆ. ಬಶೀರ್ ರಹ್ಭಾನಿ ಉಸ್ತಾದ್. ಅಹ್ಮದ್ ಅಜ್ಜಿನಡ್ಕ. ಯಾಕೂಬ್ ಪೂಮಣ್ಣು. ಶಾಹುಲ್ ಹಮೀದ್ ಕೆ.ಸಿ ಅಸೈನಾರ್ ಕೊಲಂಗರೆ.ಬಶೀರ್ ಅಜ್ಜಿನಡ್ಕ. ಇನ್ನಿತರ ಉಲಮಾ ಉಮರಾಗಲು ಭಾಗವಹಿಸಿದ್ದರು.ಮಹಮ್ಮದ್ ಹನೀಫ್ ಎಸ್.ಬಿ ಸ್ವಾಗತಿಸಿ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.