ಮೀಂಜ(ವಿಶ್ವಕನ್ನಡಿಗ ನ್ಯೂಸ್): ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನೇನಲೆ ಮುನ್ನಚ್ಚರಿಕಾ ಕ್ರಮವಾಗಿ ಗ್ರಾಮೀಣ ಪ್ರಧೇಶಗಳಲ್ಲಿ ಕೋವಿಡ್-19 ಪ್ರಕರಣಗಳು ಕಂಡು ಬರುತ್ತಿರುವ ಪ್ರಸ್ತುತ ಸನ್ನಿವೇಷದಲ್ಲಿ ಜನತೆಯ ಸುರಕ್ಷತೆ ಮತ್ತು ನೈರ್ಮಲೀಕರಣ ಧ್ಯೇಯದೊಂದಿಗೆ ಮೀಂಜ ಪಂಚಾಯತ್ ವ್ಯಾಪ್ತಿಯ ಪ್ರಧೇಶಗಳಲ್ಲಿ ಎಸ್.ಡಿ.ಪಿ.ಐ ಕಾರ್ಯಕರ್ತರು ಸ್ಯಾನಿಟೈಸೇಷನ್ ನಡೆಸಿದರು.
ಪಂಚಾಯತ್ ಕಾರ್ಯಧರ್ಶಿಯವರ ಕೋರಿಕೆಯ ಮೇರೆಗೆ ಕೋವಿಡ್-19 ಕ್ವಾರಂಟೈನ್ಗಾಗಿ ಮೀಸಲಿರಿಸಿದ ಪ್ರಧೇಶಗಳಲ್ಲಿ ಹೆಚ್ಚಿನ ಮುತುವರ್ಜಿ ವಹಿಸಲಾಯಿತು. ಇನ್ನುಳಿದಂತೆ ಪಂಚಾಯತ್ ಕಾರ್ಯಾಲಯ, ಸಾರ್ವಜನಿಕ ಸ್ಥಳಗಳಲ್ಲಿ ಸ್ಯಾನಿಟೈಸೇಷನ್ ಮಾಡಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.