ಮಂಗಳೂರು (www.vknews.com) : ಬಿಲಾಲ್ ಜುಮಾ ಮಸ್ಜಿದ್ ತಲಪಾಡಿ ಸಂಬ್ರಮದ ಬಕ್ರೀದ್ ಆಚರಿಸಲಾಯಿತು ಎಮ್.ಎಸ್.ಎಮ್ ಅಬ್ದುರ್ರಶೀದ್ ಝೈನಿ ಸಖಾಫಿ ಖುತುಬಾ ಹಾಗೂ ನಮಾಝ್ ನೇತೃತ್ವ ವಹಿಸಿದರು.
ಸರಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕನಿಷ್ಠ ಅಂತರ ದೊಂದಿಗೆ ನಮಾಝ್ ನಿರ್ವಹಿಸಲಾಯಿತು 12ವರ್ಷ ಕೆಲಗಿನ ಮಕ್ಕಳು 60 ವರ್ಷ ಮೇಲಿನ ಹಿರಿಯರಿಗೆ ಭಾಗವಹಿಸಲು ಅವಕಾಶ ಇರಲಿಲ್ಲ ಈದ್ ಸಂದೇಶವನ್ನು ಸಾರುದರೊಂದಿಗೆ ಕೋವಿಡ್ ವೈರಸ್ ನಿಂದ ಜಗತ್ತಿಗೆ ಮುಕ್ತಿ ಸಿಗಲು ಪ್ರಾರ್ಥನೆ ನಡೆಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.