ಮಂಗಳೂರು (www.vknews.com) : ಮಕ್ಕಿಮನೆ ಕಲಾವೃಂದ ಮಂಗಳೂರು ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಯ ಪ್ರಯುಕ್ತ ಶ್ರೀ ಕೃಷ್ಣ ವೇಷ ಪೋಟೋ ಸ್ಪರ್ಧೆ -2020 ಆಯೋಜಿಸಲಾಗಿದೆ. ಪುಟ್ಟ ಮಗುವಿನಿಂದ ಹಿಡಿದು 10 ನೇ ತರಗತಿಯ ತನಕ ಒಂದೇ ವಿಭಾಗದಲ್ಲಿ ಈ ಸ್ಪರ್ಧೆ ನಡೆಯಲಿದೆ.
ಅಗಸ್ಟ್ 5 ರ ಒಳಗಾಗಿ ಪೋಟೋ ಗಳನ್ನು ಮಕ್ಕಿಮನೆ ಕಲಾವೃಂದ ಇದರ ಸುದೇಶ್ ಜೈನ್ ಮಕ್ಕಿಮನೆ ಅವರಿಗೆ ವಾಡ್ಸಪ್ ಮೂಲಕ ಪೋಟೋ ಗಳನ್ನು ಕಳುಹಿಸಿ ಕೊಡಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :- ಸುದೇಶ್ ಜೈನ್ ಮಕ್ಕಿಮನೆ 9620898052
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.