ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): SKSSF ವಿಖಾಯ ಮಂಗಳೂರು ವಲಯದ ಕರೆಯಮೇರೆಗೆ SKSSF ವಿಖಾಯ ವಳಚ್ಚಿಲ್ ಶಾಖೆ ಯ ಕಾರ್ಯಕರ್ತರು ಇಂದು ಮಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಚಾರಿ ಯಾತ್ರಿಕರು ಹಾಗೂ ಕೂಲಿ ಕಾರ್ಮಿಕರು ಮತ್ತು ರಸ್ತೆ ಬೀದಿಯಲ್ಲಿ ಇದ್ದಂತಹ ಸುಮಾರು ಮುನ್ನೂರಷ್ಟು ಜನರಿಗೆ ಬಕ್ರೀದ್ನ ಸ್ಪೆಷಲ್ ಮದ್ಯಾಹ್ನದ ಊಟ ವಿತರಿಸುವ ಮೂಲಕ ಮಾನವೀಯ ಸೇವೆಯನ್ನು ಮಾಡಿದೆ
ಬಕ್ರೀದ್ ನ ಹಬ್ಬದ ಸಡಗರದ ಸಮಯದಲ್ಲೂ ಇನ್ನೂಬ್ಬರ ಹಸಿವನ್ನು ನೀಗಿಸಲು ಇನ್ನೊಬ್ಬರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿದ ಯುವಪಡೆಯ ಸಮಾಜಮುಖಿ ಕಾರ್ಯ ನಿಜಕ್ಕೂ ಪ್ರಶಂಶನೀಯ.
ಈ ಮಹತ್ಕಾರ್ಯಕ್ಕೆ ಸಹಾಯ ಸಹಕಾರ ನೀಡಿದ SKSSF ವಿಖಾಯ ವಳಚ್ಚಿಲ್ ಯೂನಿಟ್ ನ ನಿಷ್ಠಾವಂತ ಕಾರ್ಯಕರ್ತರಿಗೂ ಹಾಗೂ ನಮ್ಮೊಂದಿಗೆ ಕೈ ಜೋಡಿಸಿದ SKSSF ವಿಖಾಯ ಕುದ್ರೋಳಿ ಯೂನಿಟ್ ನ ಕಾರ್ಯಕರ್ತರಿಗೂ ಅಭಿನಂದನೆಗಳು.
SKSSF ವಳಚ್ಚಿಲ್ ಯೂನಿಟ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.