ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ 2019 ಹಾಗೂ 2020 ರ ಸಾಲಿನ ಗೌರವ ಪ್ರಶಸ್ತಿ ಮತ್ತು ಗೌರವ ಪುರಸ್ಕಾರ ಪ್ರಖಟಿಸಿದೆ.
ಇದರಲ್ಲಿ 2020 ರ ಗೌರವ ಪುರಸ್ಕಾರಕ್ಕೆ ‘ಬ್ಯಾರಿ ಸಂಘಟನೆ’ ಕ್ಷೇತ್ರದಲ್ಲಿ ಬ್ಯಾರಿ ನಿಖಾಃ ಹೆಲ್ಪ್ ಲೈನ್ ನ ಸ್ಥಾಪಕರಾದ ರಾಶ್ ಬ್ಯಾರಿ ಯವರಿಗೆ ಗೌರವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.