ಬೆಂಗಳೂರು (www.vknews.com) : ಕರ್ನಾಟಕ ವಕ್ಫ್ ಬೋರ್ಡ್ ರಾಜ್ಯ ಅದ್ಯಕ್ಷ, ರಾಜ್ಯದ ಮುಸ್ಲಿಂ ಸಮಾಜದ ಮುಂಚೂಣಿಯ ನಾಯಕ,ಜನಾಬ್ ಡಾ|| ಮುಹಮ್ಮದ್ ಯೂಸುಫ್ ಅಲ್ಪ ಕಾಲದ ಅಸೌಖ್ಯದ ಬಳಿಕ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಇವತ್ತು 07 ಆಗಸ್ಟ್ ಬೆಳಿಗ್ಗೆ 03.00 ಗಂಟೆಗೆ ನಿಧನರಾಗಿದ್ದಾರೆ.
ಅವರ ದಫನ ಕಾರ್ಯ ಬೆಂಗಳೂರಿನ ಗೋವಿಂದಪುರ ದಲ್ಲಿರುವ ಅವರೇ ನಿರ್ಮಿಸಿದ ಮುಝಮ್ಮಿಲ್ ಮಸ್ಜಿದ್ ನ ಕಬರ್ ಸ್ಥಾನ ದಲ್ಲಿ ನಡೆಯಲಿದೆ.ಎಂದು ರಾಜ್ಯ ವಕ್ಫ್ ಬೋರ್ಡ್ ಸದಸ್ಯ ಎನ್ ಕೆ ಎಮ್ ಶಾಫಿ ಸ ಆದಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.