ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಹಲವು ಭಾಷೆಗಳಲ್ಲಿ ಹಾಡುವ ಮೂಲಕ ಹಲವಾರು ಅಭಿಮಾನಿಗಳನ್ನು ಹೊಂದಿರುವ ಖ್ಯಾತ ಯುವ ಗಾಯಕ ಶಮೀರ್ ಮುಡಿಪು ಹಾಡಿರುವ ದೇಶಭಕ್ತಿ ಹಾಡು “ಜನ್ಮಭೂಮಿ” ಬಿಡುಗಡೆಗೊಂಡಿದೆ.
ಕಲಾ ಸಂಘ ಯೂಟ್ಯೂಬ್ ಚಾನಲ್ ಹೊರತಂದಿರುವ ಈ ದೇಶಭಕ್ತಿ ಹಾಡಿನ ನಿರ್ದೇಶಕರಾಗಿ ಲೋಕೇಶ್ ಮನಿಲಾ, ಸಾಹಿತ್ಯ ಪ್ರಶಾಂತ್ ವಿಟ್ಲ, ಛಾಯಾಗ್ರಹಣ ರಂಜು ಧಾಮ, ಎಡಿಟಿಂಗ್ ಅಭಿಷೇಕ್ ರಾವ್ ಮಾಡಿದ್ದಾರೆ..
ಭವ್ಯ ಭಾರತದ ಸ್ವಾತಂತ್ರ್ಯೋತ್ಸವದ ಈ ಸಂದರ್ಭದಲ್ಲಿ ವಿಶ್ವ ಕನ್ನಡಿಗ ನ್ಯೂಸ್ ಸಂಪಾದಕೀಯ ಮಂಡಳಿ “ಜನ್ಮಭೂಮಿ” ತಂಡಕ್ಕೆ ಶುಭವನ್ನು ಹಾರೈಸುತ್ತದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.