ಚಿಕ್ಕಮಗಳೂರು(ವಿಶ್ವಕನ್ನಡಿಗ ನ್ಯೂಸ್): ವಿಜಯಪುರ ಇಲ್ಲಿನ ಬದ್ರಿಯಾ ಜುಮ್ಮಾ ಮಸೀದಿಯಾ ಆಶ್ರಯದಲ್ಲಿ 74ನೇ ಸ್ವಾತಂತ್ರ್ಯವ ಆಚರಣಮಯು ನಡೆಯಿತು.
ಮಸೀದಿಯ ಗುರುಗಳಾದ ಖಲಂದರ್ ಸಖಾಫಿ ದುವಾ ನೆರವೇರುಸಿದರು. ಜಮಾತ್ ಕಮಿಟಿ ಅಧ್ಯಕ್ಷರಾದ ಆಝೀಝ್ ಕರಾವಳಿ ಧ್ವಜಾರೋಹಣ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ರಹೀಮ್ ಶೇಕ್, ಟಿ ಮ್ ನಾಸೀರ್, ಸಾದಿಕ್ ಕಡಬಗೆರೆ, ಬಿ ಸ್ ಮುಹಮ್ಮದ್, ಶಂಸುದ್ದೀನ್, ಹಾಗೂ ಜಮಾಅತ್ ಬಾಂಧವರು ಭಾಗವಹಿಸಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.