ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ಬೆಳೆಯುತ್ತಿರುವ ಪುತ್ತೂರಿಗೆ ಪುತ್ತೂರಿನ ಹೃದಯ ಬಾಗವಾದ ದರ್ಬೆಯ ಮೊಯ್ದೀನ್ ಕಾಂಫ್ಲೆಕ್ಸ್ ನಲ್ಲಿ ಇಂದು ಒಂದೇ ಸೂರಿನಡಿಯಲ್ಲಿ ಕೇಕ್ ತಯಾರಿಸಲು ಬೇಕಾದ ಎಲ್ಲಾ ಬೇಕಿಂಗ್ ಸಾಮಾಗ್ರಿಗಳ A – ONE ಶಾಫ್ ಶುಭಾರಂಭಗೊಂಡಿತು.
ಶಾಫ್ ನ ಉದ್ಘಾಟನೆಯನ್ನು ಪುತ್ತೂರಿನ ಸಾಲ್ಮರದ ಬಹುಃ ಸೈಯ್ಯದ್ ಎಸ್.ಎಂ. ಮುಹಮ್ಮದ್ ತಂಙಳ್ ರವರು ಉದ್ಘಾಟಿಸಿದರು ಕಾರ್ಯಕ್ರಮದಲ್ಲಿ ದರ್ಬೆ ಮುಹಮದೀಯ ಜುಮಾ ಮಸೀದಿಯ ಖತೀಬರಾದ ಹಾಜಿ ಅಬ್ದುಲ್ ಹಮೀದ್ ಹನೀಫೀ, ಶಾಕೀರ್ ಮುಸ್ಲಿಯಾರ್, ಮುಖ್ಯ ಅಥಿತಿಗಳಾಗಿ ಅಡಿಕೆ ಉದ್ಯಮಿಯಾದ ಯುನಿಟಿ ಹಸನ್ ಹಾಜಿ, ಶರೀಫ್ (ಶಮ್ಮೂನ್ )ಸ್ಟೈಲ್ ಪಾರ್ಕ್, ಯಾಕೂಬ್ ಹಾಜಿ ದರ್ಬೆ, ಉಸ್ಮಾನ್ ದರ್ಬೆ, ಹಾಜಿ ಅಬ್ದುಲ್ ರಹಿಮಾನ್ ಅಝಾದ್, ಬಶೀರ್ ದರ್ಬೆ,ಹನೀಫ್ ಹಾಜಿ ಉದಯ ಪುತ್ತೂರು, ಅಬ್ದುಲ್ ಅಝೀಝ್ ದರ್ಬೆ, ರೋಯಲ್ ರಫೀಕ್ ದರ್ಬೆ, ಉಮ್ಮರ್ ಪರ್ಲಡ್ಕ ( ಸರ್ವೆ ),ದರ್ಬೆ ಸ್ಟಾರ್ ಮೆಡಿಕಲ್ ನ ಝೀಯಾದ್, ತೌಸೀಫ್ ಪುರುಷರಕಟ್ಟೆ, ಇನ್ನಿತರ ಗಣ್ಯರು ಪಾಲ್ಗೊಂಡು ಶುಭ ಹಾರೈಸಿದರು.
ಕಾರ್ಯಕ್ರಮಕ್ಕೆ ಬಂದಂತಹ ಎಲ್ಲಾ ಅಥಿತಿಗಳನ್ನು A-ONE ಸಂಸ್ಥೆಯ ಮಾಲೀಕರಾದ ಶಾಕೀಲ್ ರವರು ಸ್ವಾಗತಿಸಿದರು ಕಾರ್ಯಕ್ರಮದಲ್ಲಿ ರಮೀಝ್ ಹಟ್ಟಾ ದರ್ಬೆ ಮತ್ತು ರಾಹೀಲ್ ದರ್ಬೆ ಹಾಗೂ ಶೀಯಾನ್ ದರ್ಬೆ ರವರು ಸಹಕರಿಸಿದರು.
ವರದಿ: ಹನೀಫ್ ಉದಯ ಪುತ್ತೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.