ಬೆಟ್ಟಂಪಾಡಿ(ವಿಶ್ವಕನ್ನಡಿಗ ನ್ಯೂಸ್): ರಾಜ್ಯ ಮಟ್ಟದ ಹಿಂದಿ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿ ಶಾಲೆಗೆ, ಊರಿಗೆ ಕೀರ್ತಿ ತಂದ ಉಪ್ಪಳಿಗೆ ಪ್ರೌಢಶಾಲಾ ಶಿಕ್ಷಕಿ ಶೀಮತಿ ಗೀತಾ ಕುಮಾರಿ ಎನ್ ವಿ ರವರನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬೆಟ್ಟಂಪಾಡಿ ಯುನಿಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಬೆಟ್ಟಂಪಾಡಿ ಯುನಿಟ್ ಅಧ್ಯಕ್ಷರಾದ ಶಫೀಕ್, ಉಪಾಧ್ಯಕ್ಷರಾದ ರಫಾಯಿಝ್, ಜೊತೆ ಕಾರ್ಯದರ್ಶಿ ಕರೀಮ್, ಸದಸ್ಯರಾದ ಶಾಹುಲ್ ಹಮೀದ್, ಇರ್ಶಾದ್ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.