ಮಂಗಳೂರು(www.vknews.in): ಕೆಲವು ದಿನಗಳ ಹಿಂದೆ ದ.ಕ. ಜಿಲ್ಲೆಯ ಸಿಇಓ ಹೊರಡಿಸಿದ್ದ ಆದೇಶವು ಜಿಲ್ಲೆಯ ಜನರಲ್ಲಿ ಗೊಂದಲವನ್ನುಂಟು ಮಾಡಿದೆ. ಈ ಕುರಿತು ಸ್ಪಷ್ಚನೆ ನೀಡಿದ ದ.ಕ.ಜಿಲ್ಲಾ ಪಂಚಾಯತ್, ಕೊವಿಡ್ ಪರೀಕ್ಷೆ ಕಡ್ಡಾಯವಲ್ಲ ಆದರೆ ಸ್ವಯಂ ಪ್ರೇರಿತರಾಗಿ ಪ್ರತಿಯೊಬ್ಬರೂ ಕೊವಿಡ್ ಪರೀಕ್ಷೆ ಮಾಡಬೇಕಾಗಿ ಜಿಲ್ಲೆಯ ಜನರಲ್ಲಿ ವಿನಂತಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೊವಿಡ್ ಪರೀಕ್ಷೆಯು ಪ್ರತಿಯೊಬ್ಬರಿಗೂ ಕಡ್ಜಾಯ ಎಂಬಂತಹ ತಲೆಬರಹದಡಿಯಲ್ಲಿ ಹರಿದಾಡುತ್ತಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.