ಬೆಂಗಳೂರು(www.vknews.in): ವಿಜಯದಶಮಿ ಪ್ರಯುಕ್ತ ಬೆಂಗಳೂರಿನ ಭಜರಂಗದಳ ಕೇಂದ್ರ ಕಚೇರಿಯಲ್ಲಿ ರವಿವಾರ ನಡೆದ ಮಾರಕಾಸ್ತ್ರಗಳ ಆಯುಧಪೂಜೆಯ ಕಾರ್ಯಕ್ರಮದಲ್ಲಿ ಬೆಂಗಳೂರು ಪೂರ್ವ ಸಂಚಾರ ವಿಭಾಗದ ಎಸಿಪಿ ಕೆ.ಎನ್.ರಮೇಶ್ ಪಾಲ್ಗೊಳ್ಳುವ ಮೂಲಕ ವಿವಾದಕ್ಕೆ ಎಡೆಮಾಡಿದ್ದಾರೆ. ಈ ಆಯುಧ ಪೂಜೆಯಲ್ಲಿ ತಲವಾರುಗಳು, ಚೂರಿ ಚಾಕುಗಳನ್ನು ಪ್ರದರ್ಶನ ಮಾಡಿದ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗುತ್ತಿದ್ದು, ಸರಕಾರಿ ಉದ್ಯೋಗಸ್ಥರಾದ ರಮೇಶ್ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.