ನಿರೀಕ್ಷೆಯಾ ಬದುಕು
ತುತ್ತಿಗಾಗಿ ಅಲೆಯುವ
ಕಳೆಯುವಾ ಹೊತ್ತು..
ಮಿಂಚೋ…ಗುಡುಗೋ..
ಮಳೆಯೋ ಬಿಸಿಲೋ..
ಕಾಯಬೇಕು ಬದುಕಿಗಾಗಿ…
ಬದುಕಲು-
‘ಕಾಯ’ ಬೇಕು…
ಹಣತೆ ಬೆಳಗಲು
ತೈಲವನೆರೆಯ ಬೇಕು..!!!
ನಾರಾಯಣ ರೈ ಕುಕ್ಕುವಳ್ಳಿ.
ಫೊಟೊ ಕೃಪೆ:ಆನಂದ ಕುಮಾರ್ ಬೆಂಗಳೂರು.
ನಿರೀಕ್ಷೆಯಾ ಬದುಕು
ತುತ್ತಿಗಾಗಿ ಅಲೆಯುವ
ಕಳೆಯುವಾ ಹೊತ್ತು..
ಮಿಂಚೋ…ಗುಡುಗೋ..
ಮಳೆಯೋ ಬಿಸಿಲೋ..
ಕಾಯಬೇಕು ಬದುಕಿಗಾಗಿ…
ಬದುಕಲು-
‘ಕಾಯ’ ಬೇಕು…
ಹಣತೆ ಬೆಳಗಲು
ತೈಲವನೆರೆಯ ಬೇಕು..!!!
ನಾರಾಯಣ ರೈ ಕುಕ್ಕುವಳ್ಳಿ.
ಫೊಟೊ ಕೃಪೆ:ಆನಂದ ಕುಮಾರ್ ಬೆಂಗಳೂರು.