ಭೋಪಾಲ(ವಿಶ್ವ ಕನ್ನಡಿಗ ನ್ಯೂಸ್):ಕರ್ನಾಟಕ ಹಾಗು ಹರ್ಯಾಣ ರಾಜ್ಯ ಸರ್ಕಾರಗಳು ಲವ್ ಜಿಹಾದ್ ವಿರುದ್ದ ಕ್ರಮ ಕೈಗೊಳ್ಳುವ ಮಾತನಾಡಿರುವ ಬೆನ್ನಲ್ಲೇ ಮಧ್ಯಪ್ರದೇಶ ಸರಕಾರ ಕೂಡ ಲವ್ ಜಿಹಾದ್ ವಿರುದ್ದ ಶೀಘ್ರವೇ ಕಾನೂನು ತರುವುದಾಗಿ ಗೃಹ ಸಚಿವ ನರೋತ್ತಮ್ ಮಿಶ್ರಾ ಮಾಧ್ಯಮ ಹೇಳಿಕೆ ನೀಡಿದ್ದಾರೆ.
ಉದ್ದೇಶಿತ ಧರ್ಮ ಸ್ವಾತಂತ್ರ್ಯ ಬಿಲ್-2020 ಪ್ರಕಾರ ಮದುವೆ ನಡೆಸಲು ಬಲಾತ್ಕಾರ ಧರ್ಮ ಪರಿವರ್ತಿಸಿದರೆ 5 ವರ್ಷಗಳ ತನಕ ಜೈಲು ಶಿಕ್ಷೆ ಅನುಭವಿಸಬೇಕು ಮಾತ್ರವಲ್ಲ ಈ ಪ್ರಕರಣ ಜಾಮೀನು ರಹಿತ ಬಂಧನಕ್ಕೀಡಾಗಸಲಿದೆ.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.