ಕುಂದಾಪುರ ,(ವಿಶ್ವ ಕನ್ನಡಿಗ ನ್ಯೂಸ್ ):ಖ್ಯಾತ ಕೊಳಲುವಾದಕ ಪ್ರವೀಣ್ ಗೋಲ್ಕಿಂಡಿ ಯವರು ಕುಟುಂಬ ಸಮೇತರಾಗಿ ಕಮಲಶಿಲೆ ಶ್ರೀ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು . ದೇವಳದ ಆಡಳಿತ ಮಂಡಳಿ ಆದರ ದಿಂದ ಬರಮಾಡಿ ಕೊಂಡರು ವಿಶೇಷ ಪೂಜೆ ಸಲ್ಲಿಸದ ಬಳಿಕ ಕೊಳಲು ವಾದನ ನಡೆಸಿದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.