ಬೆಳ್ಳಾರೆ(ವಿಶ್ವಕನ್ನಡಿಗ ನ್ಯೂಸ್): ಇಲ್ಲಿನ ಝಖರಿಯ್ಯಾ ಜುಮಾ ಮಸೀದಿಯಲ್ಲಿ ಗಣರಾಜ್ಯೋತ್ಸವ ದ ಅಂಗವಾಗಿ ಧ್ವಜಾರೋಹಣ ಹಾಗೂ ಪ್ರತಿಜ್ಞಾ ವಿಧಿ ಕಾರ್ಯಕ್ರಮ ನಡೆಯಿತು.
ಬೆಳ್ಳಾರೆ ಮಸೀದಿಯ ಖತೀಬರಾದ ಬಹು ಯೂನುಸ್ ಸಖಾಫಿ ವಯನಾಡ್, ಮದರಸ ಸದರ್ ಮುಅಲ್ಲಿಂ ಬಹು. ಮುಹಮ್ಮದ್ ಮುಸ್ಲಿಯಾರ್ , ಮದ್ರಸಾ ಅದ್ಯಾಪಕರಾದ ಝೈನುದ್ಧಿನ್ ಮುಸ್ಲಿಯಾರ್, ಸುಲೈಮಾನ್ ಮುಸ್ಲಿಯಾರ್, ಹಸೈನಾರ್ ಮುಸ್ಲಿಯಾರ್, ಮಸೀದಿ ಆಡಳಿತಾಧಿಕಾರಿಯ ಸಹಾಯಕರಾದ ಹೈದರ್ ಅಲಿ, ಜಮಾಅತರಾದ ಯು.ಎಚ್ ಅಬೂಬಕ್ಕರ್, ಹಾಜಿ.ಕೆ.ಮಮ್ಮಾಲಿ, ಬಹು. ಹಸನ್ ಸಖಾಫಿ, ಬೆಳ್ಳಾರೆ ಗ್ರಾಮ ಪಂಚಾಯಿತಿ ಸದಸ್ಯರಾದ ಇಕ್ಬಾಲ್ ಬೆಳ್ಳಾರೆ ಮುಂತಾದ ಹಲವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.