ಮಂಗಳೂರು (www.vknews.com) ; ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ಸದಸ್ಯರು , ಎಸ್ ವೈ ಎಸ್ ರಾಜ್ಯ ಕಾರ್ಯದರ್ಶಿ, ಎಸ್ ಎಸ್ ಎಪ್ ದೀರ್ಘ ಕಾಲ ವಿವಿಧ ಘಟಕಗಳ ನಾಯಕರು, ಹಝ್ರತ್ ಖಾದಿರ್ ಷಾ ವಲಿಯುಲ್ಲಾಹಿ (ಖ ಸಿ) ದರ್ಗಾ ಸಮಿತಿ ಪ್ರಧಾನ ಕಾರ್ಯದರ್ಶಿ , ವಿವಿಧ ಸಂಘ ಸಂಸ್ಥೆಗಳ ಮುಂಚೂಣಿ ನಾಯಕರು, ಅಪ್ಪಟ ಸಮಾಜ ಸೇವಕ ಹಗಲಿರುಳು ಜನರ ಸೇವೆಯಲ್ಲಿ ಗುರುತಿಸಲ್ಪಡುವ ಹಾಗೂ ಎಲ್ಲಾ ಸಾದಾತುಗಳ,ಉಲಮಾ ಗಳ,ಸಾಮಾಜಿಕ ನಾಯಕರ ಎಲ್ಲಾ ರಾಜಕೀಯ ನಾಯಕರ, ಎಲ್ಲಾ ಸರಕಾರಿ ಅಧಿಕಾರಿಗಳ ನಿಕಟ ಸಂಪರ್ಕವನ್ನು ಹೊಂದಿರುವ, ಕೊರೋನ ಸಂದರ್ಭದಲ್ಲಿ ಲಾಕಡೌನ್ ದಾಗ ಮಂಗಳೂರು ಆಸುಪಾಸು ಬಿಕ್ಷುಕರಿಗೆ, ಆಸ್ಪತ್ರೆ ಯಲ್ಲಿ ರುವ ರೋಗಿಗಳಿಗೆ ಹಲವು ತಿಂಗಳಲ್ಲಿ ಆಹಾರ ವ್ಯವಸ್ಥೆ, ರಂಝಾನ್ ಸಂದರ್ಭದಲ್ಲಿ ಎಲ್ಲಾ ಆಸ್ಪತ್ರೆ ಯಲ್ಲಿ ಬಹುತೇಕ ಮಂದಿಗೆ ಇಪ್ತಾರ್ ವ್ಯವಸ್ಥೆ, ಕೆಸಿಎಪ್ 14 ಚಾರ್ಟಡ್ ವಿಮಾನದಲ್ಲಿ ಆಗಮಿಸಿದ ಸುಮಾರು 2000 ಸಾವಿರದಷ್ಷು ಅನಿವಾಸಿ ಕನ್ನಡಿಗರಿಗೆ ಕ್ವಾರಂಟೈನ್ ಸಂದರ್ಭದಲ್ಲಿ ವಿವಿಧ ನಿರಂತರ ಸಹಕಾರಗಳು, ಲಾಕಡೌನ್ ಸಂದರ್ಭದಲ್ಲಿ ವಿವಿಧ ರಾಜ್ಯ ಗಳಿಗೂ, ಅಂತರಾಷ್ಟ್ರೀಯ ಮಟ್ಟಕ್ಕೂ ಚೈನ್ ಲಿಂಕ್ ಮೂಲಕ ಔಷಧ ಪೂರೈಕೆ ಯಲ್ಲಿ ಪ್ರಮುಖ ಪಾತ್ರ ವಹಿಸಿ ಹಲವರ ಮನಗೆದ್ದ ಜಿಲ್ಲೆಯ ಪ್ರಮುಖ ಆಪತ್ಬಾಂದವ ಅಶ್ರಫ್ ಕಿನಾರ ಕುದ್ರೋಳಿ ಮಂಗಳೂರು ಇವರ ಸೇವೆ ಯ ಗುರುತಿಸಿ ನಗರದ ಪ್ರಮುಖ ಉದ್ಯಮಿ ಹಲವು ಸಂಘ ಸಂಸ್ಥೆಗಳ ಮುಂಚೂಣಿ ನಾಯಕರು ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಇದರ ಅಧ್ಯಕ್ಷ ರು ಅದ ಎಸ್ ಎಮ್ ರಷೀದ್ ಹಾಜಿ ನೇತ್ರತ್ವ ದ ಸಮಿತಿಯಿಂದ ನಗರದ ಓಷಿಯನ್ ಪಾರ್ ಲರ್ ಹೋಟೆಲ್ ನಲ್ಲಿ ಬುಧವಾರ ವಾರ ಸಾಯಂಕಾಲ ಕೋವಿಡ್ 19 ವಾರಿಯರ್ಸ್ ಸೇನಾನಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.