ಕತಾರ್(ವಿಶ್ವಕನ್ನಡಿಗ ನ್ಯೂಸ್): ಕೆಸಿಎಫ್ ಕತಾರ್ ದೋಹ ಝೋನಿನ ಸದ್ದ್ ಸೆಕ್ಟರ್ ಇದರ ವಾರ್ಷಿಕ ಮಹಾಸಭೆಯು ದಿನಾಂಕ 09-02-2021 ಮಂಗಳವಾರ ರಾತ್ರಿ 8 ಗಂಟೆಗೆ ನಿಯಾಝ್ ಕೂರ್ನಾಡ್ ಇವರ ಅಧ್ಯಕ್ಷತೆಯಲ್ಲಿ ZOOM App ಮೂಲಕ ನಡೆಯಿತು.
ಝೋನ್ ಅಧ್ಯಕ್ಷ ಯಹ್ಯಾ ಸಅದಿ ಉಸ್ತಾದ್ ದುಆ ನೆರವೇರಿಸಿದರು. ಸಭೆಗೆ ಒಂದುಗೂಡಿದ ಎಲ್ಲರನ್ನೂ ಸೆಕ್ಟರ್ ಪ್ರ.ಕಾರ್ಯದರ್ಷಿ ಸೌಫಲ್ ಕಿನ್ನಿಂಗೋಲಿ ಸ್ವಾಗತಿಸಿ ,ಉದ್ಘಾಟನಾ ಭಾಷಣ ವನ್ನು INC ನಾಯಕರಾದ ರಹೀಂ ಸ ಅದಿ ಉಸ್ತಾದರು ನೆರೆವೇರಿಸಿ,ಕತ್ತರ್ ನ್ಯಾಷನಲ್ ಸಂಘಟನಾ ಅಧ್ಯಕ್ಷ ಹನೀಫ್ ಪಾತೂರ್ ಪ್ರಾಸ್ಥಾವಿಕ ಭಾಷನಗೈದರು.
ನಂತರ ನೂತನ ಸಮಿತಿಯನ್ನು ರಚಿಸಲಾಯಿತು, ಅಧ್ಯಕ್ಷರಾಗಿ ನಿಯಾಝ್ ಕೂರ್ನಾಡ್, ಪ್ರ.ಕಾರ್ಯದರ್ಶಿ ನೌಶಾದ್ ಎಲಿಮಲೆ,ಕೊಶಾಧಿಕಾರಿ ಹನೀಫ್ ಕಲ್ಪಡ, ಸಂಘಟನಾ ವಿಭಾಗ ಕಾರ್ಯದರ್ಶಿಯಾಗಿ ಜಾಫರ್ ಕೆ.ಸಿ ರೋಡ್,ಶಿಕ್ಷಣ ವಿಭಾಗ ಕಾರ್ಯದರ್ಶಿಯಾಗಿ ಯೂಸುಫ್ ಹನೀಫಿ ಉಳ್ಳಾಲ, ಸಾಂತ್ವನ ಕಾರ್ಯದರ್ಶಿಯಾದಿ ಮಸೂದ್ ಕೋಡಿ ಇವರುಗಳನ್ನು ಆರಿಸಲಾಯಿತು. ಯಹ್ಯಾ ಸಅದಿ ಉಸ್ತಾದರು ಸಂಘಟನಾ ತರಗತಿ ನಡೆಸಿದರು.
ಕತಾರ್ ನ್ಯಾಷನಲ್ ಪ್ರ.ಕಾರ್ಯದರ್ಶಿ ಸಿದ್ದೀಕ್ ಹಂಡುಗೋಲಿ,ಆಡಳಿತ ಕಾರ್ಯದರ್ಶಿ ಫಾರೂಕ್ ಕೃಷ್ಣಾಪುರ ,IT ವಿಭಾಗದ ಸಿದ್ದೀಕ್ ಕೃಷ್ಣಾಪುರ ಆಶಂಶ ಭಾಷಣಗೈದರು.ಹಾಶಿರ್,ಮಿರ್ಶಾದ್ ಕನ್ಯಾನ, ಅಶ್ರಫ್ ವಲಚ್ಚಿಲ್ ,ಕಲೀಲ್ ಉರಮಣೆ ಉಪಸ್ಥಿತರಿದ್ದರು. ದೋಹ ಝೋನ್ QC ಜಾಫರ್ ಕೆ ಸಿರೋಡ್ ಸಭೆ ನಿಯಂತ್ರಿಸಿದರು. ನೂತನ ಪ್ರ.ಕಾರ್ಯದರ್ಶಿ ನೌಷಾದ್ ಎಲಿಮಲೆ ವಂದಿಸಿ ಮೂರು ಸ್ವಲಾತಿನೆೊಂದಿಗೆ ಸಭೆ ಕೊನೆಗೊಳಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.