ದಿಲ್ಲಿ(ವಿಶ್ವಕನ್ನಡಿಗ ನ್ಯೂಸ್): 21 ವರ್ಷದ ಹೋರಾಟಗಾರ್ಥಿ ದಿಶಾ ರವಿ ಅವರ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ ಸಿಪಿಐ ಮುಖಂಡ ಕನ್ಹಿಯಾ ಕುಮಾರ್ ಅವರು ಗಲಭೆಕೋರರನ್ನು ಬೆಂಬಲಿಸಿದ್ದಿದ್ದರೆ ಮಂತ್ರಿ, ಅಥವಾ ಪ್ರಧಾನಿಯಾಗಬಹುದು. ರೈತರಿಗೆ ಬೆಂಬಲ ನೀಡುವ ಮೂಲಕ ದಿಶಾ ತಪ್ಪು ಮಾಡಿದ್ದಾರೆ ಎಂದು ಕನ್ಹಯಾ ಕುಮಾರ್ ಟ್ವೀಟ್ ಮಾಡಿದ್ದಾರೆ.
ರೈತರ ಪ್ರತಿಭಟನಾ ಟೂಲ್ಕಿಟ್ ರಚಿಸಲು ಸಹಾಯ ಮಾಡಿದ ಆರೋಪದ ಮೇಲೆ ದಿಲ್ಲಿ ಪೊಲೀಸರು ದಿಶಾ ಅವರನ್ನು ಬಂಧಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.