ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ (ರಿ),ಮಂಗಳೂರುಇದರ ಅಧೀನ ಸಂಸ್ಥೆಯಾದ ಮರ್ಕಝ್ ತಅಲೀಮಿಲ್ ಇಹ್ಸಾನ್ ಮೂಳೂರು,.ಇದರ ಆಡಳಿತ ಸಮಿತಿಯ ಸದಸ್ಯರು, ಹಿರಿಯ ವಿಧ್ವಾಂಸರು, ಕರ್ನಾಟಕ ಸುನ್ನೀ ವಿಧ್ಯಾಭ್ಯಾಸ ಬೋರ್ಡ್ ಮುಪತ್ತಿಸ್, ಎಸ್ ಜೆ ಎಮ್ ರಾಜ್ಯಾಧ್ಯಕ್ಷರು, ಸುನ್ನಿ ವಿಧ್ಯಾಭ್ಯಾಸದ ಬೋರ್ಡ್ ಸದಸ್ಯರೂ, ಮರ್ಕಝ್ ತಅ್ ಲೀಮುಲ್ ಇಹ್ಸಾನ್ , ಮೂಳೂರು, ಇದರ ಸಹ ವ್ಯವಸ್ಥಪಕರಾದ “ಆತೂರು ಸಅದ್ ಮುಸ್ಲಿಯಾರ್ ನಿಧನಕ್ಕೆ ಕೆ.ಸಿ.ರೋಡ್ ತಲಪಾಡಿ ವ್ಯಾಪ್ತಿಯ ಸುನ್ನೀ ಸಂಘಟನೆಗಳಿಂದ ಸಂತಾಪ ವ್ಯಕ್ತಪಡಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.