ದೆಹಲಿ(ವಿಶ್ವಕನ್ನಡಿಗ ನ್ಯೂಸ್): ದೆಹಲಿ ಗಲಭೆ ಪ್ರಕರಣದಲ್ಲಿ ದಿಲ್ಲಿ ಪೊಲೀಸರು ಸಲ್ಲಿಸಿದ ಹೊಸ ಚಾರ್ಜ್ಶೀಟ್ನಲ್ಲಿ ಮುಸ್ಲಿಮರು ಪೊಲೀಸ್ ಮತ್ತು ಮುಸ್ಲಿಮೇತರರನ್ನು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ದೊಡ್ಡ ಪಿತೂರಿಯ ಭಾಗವಾಗಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಸ್ಥಳಾಂತರಿಸಿದ್ದಲ್ಲದೇ, ಪ್ರಮುಖ ಪಿತೂರಿಗಾರರು ಮತ್ತು ಮಾಸ್ಟರ್ ಮೈಂಡ್ಗಳು ಗಲಭೆಗಳನ್ನು ಪೂರ್ವನಿಯೋಜಿತವಾಗಿ ಮತ್ತು ಮೊದಲೇ ಯೋಜಿಸಿದ್ದರು ಎಂದು ಡೆಲ್ಹಿ ಪೊಲೀಸರು ಆರೋಪಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.