ಮಂಗಳೂರು ನಾಟೆಕಲ್(ವಿಶ್ವಕನ್ನಡಿಗ ನ್ಯೂಸ್): ಮುಸ್ಲಿಂ ವಸತಿ ಶಾಲೆಯಲ್ಲಿ ಇತ್ತೀಚೆಗೆ ಆಗಲಿದ ರಾಸ್ ಅಲ್ ಖೈಮಾ ಇದರ ಪ್ರೊಫೆಸರ್ ಅಬೂಬಕರ್ ತುಂಬೆ ಅನುಸ್ಮರಣೆ ಜರಗಿತು. ದಿವಂಗತರ ಜೀವನ ಶೈಲಿ ಅವರ ಆದರ್ಶ ನಮಗೆ ಮಾರ್ಗದರ್ಶನ ಆಗಬೇಕು ಎಂದು ಪ್ರಾಂಶುಪಾಲ ಉಮರ್ ಮಾಸ್ಟರ್ ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ನೌಕರರಾದ ಮಾಶೂಕ್. ಶ್ರೀಮತಿ ಶೋಭಾ ಶ್ರೀಮತಿ ವಿನೂತ ಶ್ರೀಮತಿ ನಿಶಾ ಶ್ರೀಮತಿ ಹಸೀನ ಬಾನು ಸಿಬ್ಬಂದಿಗಳಾದ. ಅಬ್ದುಲ್ ಮಜೀದ್ ಹಸನಬ್ಬ ಅನ್ವರ್. ಟಿ.ಎಸ್ ಅಬ್ದುಲ್ ಅಝೀಝ್. ಮುಂತಾದವರು ಭಾಗವಹಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.