(www.vknews.in) : ತಮಿಳುನಾಡು ವಿಧಾನಸಭಾ ಚುನಾವಣಾ ಬಂದೋಬಸ್ತ್ ಕರ್ತವ್ಯ ಕ್ಕೆ ಉಪ್ಪಿನಂಗಡಿ ಗೃಹರಕ್ಷಕದಳದ ಘಟಕದಿಂದ ಪ್ರಭಾರ ಘಟಕಾಧಿಕಾರಿ ದಿನೇಶ್. ಬಿ,ASL ಜನಾರ್ದನ ಆಚಾರ್ಯ,ASL ಗೊಪಾಲ್.ಕೆ,ಸೋಮನಾಥ್, ಡೀಕಯ್ಯ.ಎ., ಗೋಪಾಲಕೃಷ್ಣ. ಪಿ., ವಸಂತ. ಕೆ., ಚೇತನ್,ಸಮದ್, ನವೀನ್, ಆನಸ್, ಪ್ರಶಾಂತ್, ನಿಖೀಲ್ ರಾಜ್, ಇಕ್ಬಾಲ್, ಪುರುಷೋತ್ತಮ, ಅಜಿತ್, ಚರಣ್ ಕುಮಾರ್, ಶಿಭುಜಾನ್, ಸುದರ್ಶನ್, ನವಾಝ್,ಜುನೈದ್, ಸಹಿತ ಒಟ್ಟು 21ಗೃಹರಕ್ಷಕರು ಹಾಗೂ ದಕ್ಷಿಣಕನ್ನಡ ಜಿಲ್ಲೆಯ ವಿವಿಧ ಘಟಕಗಳಿಂದ 450 ಮಂದಿ ಗೃಹರಕ್ಷಕರು/ರಕ್ಷಕಿಯರು ತಮಿಳುನಾಡು ವಿಧಾನಸಭಾ ಚುನಾವಣೆ ಬಂದೋಬಸ್ತ್ ಕರ್ತವ್ಯ ಕ್ಕೆ ತೆರಳಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.