(www.vknews.in)
ತಮಿಳುನಾಡು ವಿಧಾನಸಭಾ ಚುನಾವಣಾ ಬಂದೋಬಸ್ತ್ ಕರ್ತವ್ಯ ಕ್ಕೆ ಕಡಬ ಘಟಕದಿಂದ ಕಡಬ ಘಟಕದ ಪ್ರಭಾರ ಘಟಕಾಧಿಕಾರಿ ತೀರ್ಥೇಶ್ ಆಮೈ,SL ಸುಂದರ್ .ಪಿ,SL ಉದಯ್ ಶಂಕರ್,ASL ಜಯಪ್ರಕಾಶ್,ASL ವಿನ್ಸೆಂಟ್ ಡಿಪೌಲ್ ,ಗೃಹರಕ್ಷಕರಾದ ಸಂದೇಶ್,ಯೊಗೀಶ್,ಚೇತನ್,ರತೀಶ್,ತಿಲಕ್,ಸತೀಶ್, ರವಿ,ವಿನಯ್,ಕಿರಣ್ ಕುಮಾರ್, ಉಮೇಶ್, ಶಿವಪ್ರಸಾದ್, ಪವೀತ್,ಆಕಾಶ್,ಅನಿಶ್,ಮೋನಪ್ಪ, ಪ್ರಶಾಂತ್,ಮಹಿಳಾ ಗೃಹರಕ್ಷಕಿಯರಾದ ಕುಸುಮ ಭಟ್ಟ್,ಪ್ರಮಿತಾ,ಒಟ್ಟು23 ಗೃಹರಕ್ಷಕರು ಹಾಗೂ ದ.ಕ.ಜಿಲ್ಲೆಯಿಂದ ವಿವಿಧ ಘಟಕಗಳಿಂದ 450ಮಂದಿ ಗೃಹರಕ್ಷಕರು/ರಕ್ಷಕಿಯರು ತಮಿಳುನಾಡು ವಿಧಾನಸಭಾ ಚುನಾವಣೆ ಬಂದೋಬಸ್ತ್ ಕರ್ತವ್ಯ ಕ್ಕೆ ತೆರಳಿದ್ದಾರೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.