ಯುಎಈ(ವಿಶ್ವಕನ್ನಡಿಗ ನ್ಯೂಸ್): ಲುಲು ಗ್ರೂಪ್ಸ್ ಬಿಲಿಯನೇರ್ ಚೇರ್ಮನ್ ಎಂ ಯೂಸುಫ್ ಅಲಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್ ಕೊಚ್ಚಿಯ ಖಾಲಿ ಜಮೀನಿನಲ್ಲಿ ಭೂಸ್ಪರ್ಶಗೊಂಡ ನಂತರ ಯೂಸುಫ್ ಅಲಿಯವರ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ವೈದ್ಯರು ನಡೆಸಿದ್ದಾರೆ.
ಜರ್ಮನ್ ನರಶಸ್ತ್ರಚಿಕಿತ್ಸಕ ಪ್ರೊ ಡಾ ಶಾವರ್ಬಿ ನೇತೃತ್ವದ 25 ವೈದ್ಯ ತಜ್ಞರ ತಂಡವು ಶಸ್ತ್ರಚಿಕಿತ್ಸೆ ನಡೆಸಿದ್ದು, ಯೂಸುಫ್ ಅಲಿ ಆಸ್ಪತ್ರೆಯಲ್ಲಿ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಲುಲುಗ್ರೂಪ್ ಪ್ರಕಟಣೆಯಲ್ಲಿ ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.