ಅಗಲಿದ ಸಾಹಿತಿಗಳಿಗೆ ನುಡಿ ನಮನ
(ವಿಶ್ವಕನ್ನಡಿಗ ನ್ಯೂಸ್), ಮಂಡ್ಯ : ನಾಗಮಂಗಲದ ಶ್ರೀ ಆದಿಚುಂಚನಗಿರಿ ಪದವಿ ಕಾಲೇಜಿನ ವತಿಯಿಂದ ಅಗಲಿದ ಗಣ್ಯ ಸಾಹಿತ್ಯ ಚೇತನಗಳಾದ ಕರಾಕೃ, ಡಾ. ಸಿದ್ಧಲಿಂಗಯ್ಯ, ಡಾ.ಹ.ಕ. ರಾಜೇಗೌಡ ಅವರ ನುಡಿ ನಮನಾರ್ಥ ನಡೆದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಶ್ರೀ ಸತೀಶ ಜವರೇಗೌಡ ರವರು ಕವಿತಾ ವಾಚನ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಖ್ಯಾತ ಕವಿಗಳಾದ ಡಾ. ದೊಡ್ಡರಂಗೇಗೌಡ, ಸ್ಮಿತಾ ಅಮೃತರಾಜ್, ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಬಿ. ಲೋಕೇಶ್, ಆಡಳಿತಾಧಿಕಾರಿ ಡಾ.ಎನ್.ಎಸ್. ರಾಮೇಗೌಡ, ಕವಿ ದಿನೇಶ್ ಹೆರಗನಹಳ್ಳಿ ಮುಂತಾದವರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.