ಪುತ್ತೂರು ( ವಿಶ್ವಕನ್ನಡಿಗ ನ್ಯೂಸ್) : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ 2021-2014 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ಫ್ರೀಡಂ ಕಮ್ಯನಿಟಿ ಹಾಲ್ ಮಿತ್ತೂರಿನಲ್ಲಿ ಆಂತರಿಕ ಪ್ರಜಾಪ್ರಭುತ್ವದಂತೆ ನಡೆಯಿತು.
ವಿಧಾನಸಭಾ ಕ್ಷೇತ್ರ ಸಮಿತಿಯ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ಹಾಜಿ ಸಾಗರ್, ಉಪಾಧ್ಯಕ್ಷರಾಗಿ ಹಮೀದ್ ಸಾಲ್ಮರ, ಕಾರ್ಯದರ್ಶಿಯಾಗಿ ಶಾಕಿರ್ ಅಳಕೆಮಜಲು, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ರಹಮಾನ್ ಮತ್ತು ಯಹ್ಯಾ ಕೂರ್ನಡ್ಕ, ಕೋಶಾಧಿಕಾರಿಯಾಗಿ ಅಶ್ರಫ್ ಬಾವು ಹಾಗೂ ಸಮಿತಿ ಸದಸ್ಯರಾಗಿ ಮಹಮ್ಮದ್ ಪಿ.ಬಿ.ಕೆ, ಅನ್ವರ್ ಪೆರುವಾಯಿ, ವಿಶ್ವನಾಥ್ ಪುಂಚತ್ತಾರು, ರಶೀದ್ ಮಠ ಉಪ್ಪಿನಂಗಡಿ, ಸಿದ್ದೀಕ್ ಕೆ.ಎ ಮತ್ತು ರಹೀಂ ಶಾಫಿ ಪುತ್ತೂರು ಆಯ್ಕೆ ಯಾದರು.
ಇಬ್ರಾಹಿಂ ಹಾಜಿ ಸಾಗರ್
ಅಬ್ದುಲ್ ಹಮೀದ್ ಸಾಲ್ಮರ
ಶಾಕಿರ್ ಅಳಕೆಮಜಲು
ಅಶ್ರಫ್ ಬಾವು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.